Webdunia - Bharat's app for daily news and videos

Install App

ರಾಜ್ಯದ ಮೀನು ರಫ್ತಿಗೆ ಗೋವಾ ತಡೆ

Webdunia
ಶುಕ್ರವಾರ, 20 ಜುಲೈ 2018 (17:41 IST)
ಜೂನ್ ಮತ್ತು ಜುಲೈ ತಿಂಗಳಲ್ಲಿ ಸರ್ಕಾರವೇ ಕರಾವಳಿ ಪ್ರದೇಶದಲ್ಲಿ ಕಡಲಿಗೆ ಇಳಿದು ಮೀನುಗಾರಿಕೆ ಮಾಡದಂತೆ ನಿಷೇದವನ್ನ ಹೇರಲಾಗುತ್ತದೆ. ಮೀನುಗಳು ಮಳೆಗಾಲದ ಅವಧಿಯಲ್ಲಿ ಸಂತಾನೋತ್ಫತ್ತಿಯಲ್ಲಿ ತೊಡಗುತ್ತದೆ ಎಂದು ಬಂದ್ ಮಾಡಲಾಗುತ್ತದೆ. ಇನ್ನು ಸಂದರ್ಭದಲ್ಲಿ ತಾಜಾ ಮೀನುಗಳು ಮಾರಾಟಕ್ಕೆ ಸಿಗದ ಹಿನ್ನಲೆಯಲ್ಲಿ ಐಸ್ ನಲ್ಲಿ ಹಾಕಿದ ಮೀನುಗಳನ್ನ ಬೇರೆ ಬೇರೆ ಪ್ರದೇಶದಿಂದ ತಂದು ಮಾರಾಟ ಮಾಡಲಾಗುತ್ತದೆ. ಆದ್ರೆ ಮೀನುಗಳು ಕೆಡದಂತೆ ಅಪಾಯಕಾರಿ ರಾಸಾಯನಿಕ ಪದಾರ್ಥ ಬಳಸುವ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.

ಗೋವಾ ರಾಜ್ಯದಲ್ಲಿ ಆಂಧ್ರ ಪ್ರದೇಶತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯದಿಂದ ಬರುತ್ತಿದ್ದ ಮೀನುಗಳಲ್ಲಿ ಕೆಡದಂತೆ ಶವಗಳು ಕೆಡದಂತೆ ಬಳಸುವ ಫಾರ್ಮೋಲಿನ್ ರಾಸಾಯನಿಕ ಹಾಕಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಗೋವಾದಲ್ಲಿ ಆಗಸ್ಟ್ ಒಂದರ ವರೆಗೆ ಹೊರ ರಾಜ್ಯದಿಂದ ಬರುವ ಮೀನುಗಳಿಗೆ ನಿಷೇದ ಹೇರಿದೆ. ಈಚೆಗೆ ಮೀನುಗಳು ತಿಂದರೆ ಆರೋಗ್ಯದ ಮೇಳೆ ಪರಿಣಾಮ ಬೀರಿದ ಹಿನ್ನಲೆಯಲ್ಲಿ ತಪಾಸಣೆ ಮಾಡಿದ ಹಿನ್ನಲೆಯಲ್ಲಿ ಫಾರ್ಮೋಲಿನ್ ರಾಸಾಯನಿಕ ಬಳಕೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಗೋವಾ ಗಡಿಯಲ್ಲಿ ಹೊರ ರಾಜ್ಯದಿಂದ ಬರುವ ಮೀನು ವಾಹನ ಪ್ರವೇಶ ಮಾಡುವುದನ್ನ ತಡೆಯಲಾಗಿದೆ.  

ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಗೋವಾ ಪೊಲೀಸರು ಹೊರ ರಾಜ್ಯದ ಮೀನು ವಾಹನವನ್ನ ರಾಜ್ಯಕ್ಕೆ ಪ್ರವೇಶಿಸಂದತೆ ತಡೆದು ವಾಪಾಸ್ ಕಳುಹಿಸಿಕೊಡುವ ಕಾರ್ಯವನ್ನ ಮಾಡಿದ್ದಾರೆ. ಇಂದು ಬೆಳಿಗ್ಗೆಯಿಂದ ಕರ್ನಾಟಕ ಸೇರಿದಂತೆ ಯಾವ ರಾಜ್ಯದ ಮೀನು ವಾಹನಗಳನ್ನ ಗೋವಾ ಪೊಲೀಸರು ರಾಜ್ಯಕ್ಕೆ ಬಿಟ್ಟಿಕೊಂಡಲಿಲ್ಲ. ಹೀಗಾಗಿ ಗೋವಾದಿಂದ ಆಮದಾಗುವ ಮೀನುಗಳ ಮೇಲೆಯೂ ನಿಷೇಧ ಹೇರುವಂತೆ ರಾಜ್ಯ ಸರಕಾರಕ್ಕೆ ಮೀನುಗಾರರು ಒತ್ತಾಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಭಟ್ಕಳ: ಅಲೆಗಳ ಅಬ್ಬರಕ್ಕೆ ಮಗುಚಿದ ನಾಡದೋಣಿ, ನಾಲ್ವರು ಸಾವು

ನಾಸಾ-ಇಸ್ರೋ ನಿಸಾರ್ ಉಪಗ್ರಹ: ನಭಕ್ಕೆ ಚಿಮ್ಮಿದ ನಿಸಾರ್ ಮಾಡಲಿದೆ ಈ ಅಧ್ಯಯನ

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಣ್ಣಾಮಲೈಗೆ ಮುಂದಿನ ಎಲೆಕ್ಷನ್‌ನಲ್ಲೂ ಟಿಕೆಟ್‌ ಡೌಟ್‌, ಕಾರಣ ಇಲ್ಲಿದೆ

ಧರ್ಮಸ್ಥಳ ಉತ್ಖನನ ವೇಳೆ ಕಂಡಿದ್ದೇನು: ಬಿಗ್ ಟ್ವಿಸ್ಟ್

ಮುಂದಿನ ಸುದ್ದಿ
Show comments