Select Your Language

Notifications

webdunia
webdunia
webdunia
webdunia

ನಮ್ಮ ತೆರಿಗೆ ಹಣದಲ್ಲಿ ಅಕ್ಕಿ ಕೊಡೋದು

ನಮ್ಮ ತೆರಿಗೆ ಹಣದಲ್ಲಿ ಅಕ್ಕಿ ಕೊಡೋದು
bangalore , ಮಂಗಳವಾರ, 20 ಜೂನ್ 2023 (13:43 IST)
ಬಿಜೆಪಿಯವರು ನಾಚಿಕೆ ಆಗುವ ಕೆಲಸ ಮಾಡ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡಲು ನಿರಾಕರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಕೇಂದ್ರ 5 ಕೆಜಿ ಅಕ್ಕಿ ಪುಕ್ಸಟೆ ಕೊಡ್ತಿಲ್ಲ. ನಮ್ಮ ರಾಜ್ಯದಿಂದ 4 ಲಕ್ಷ 70 ಕೋಟಿ ಹೋಗ್ತಿದೆ. ನಮಗೆ GST ಪರಿಹಾರ ಸಿಗೋದು 35 ಸಾವಿರ ಕೋಟಿ. ನಮ್ಮ ತೆರಿಗೆ ಹಣದಲ್ಲಿಅವರು ಅಕ್ಕಿ ಕೊಡೋದು ಎಂದರು. ಬಿಜೆಪಿಯಲ್ಲಿ ಇರೋರು ಎಲ್ಲ ಜೀ ಹುಜೂರ್​ಗಳೇ. ಯಡಿಯೂರಪ್ಪ ಮಾತ್ರ ಧೈರ್ಯವಾಗಿ ಕೇಳ್ತಿದ್ರು ಎಂದು ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡ್ತಿದೆ