Webdunia - Bharat's app for daily news and videos

Install App

ಕರಿದ ಎಣೆಯಲ್ಲಿ ಕಾರು ಚಲಾವಣೆ...!!!

Webdunia
ಶನಿವಾರ, 16 ಜುಲೈ 2022 (15:05 IST)
ಬೆಂಗಳೂರು ಮೂಲದ ಅವಿನಾಶ್​​ ನಾರಾಯಣಸ್ವಾಮಿ ಎಂಬಾವರು ತನ್ನ ಕಾರಿಗೆ ಕರಿದ ಎಣ್ಣೆಯನ್ನು ಬಳಸುವ ಮೂಲಕ ಕಾರು ಓಡಿಸುತ್ತಿದ್ದಾರೆ.
ಅವಿನಾಶ್​​ ನಾರಾಯಣಸ್ವಾಮಿ ಕರಿದ ಎಣ್ಣೆಯನ್ನು ಜೈವಿಕ ಇಂಧನವನ್ನಾಗಿ ಮಾರ್ಪಡಿಸಿ ಬಳಸುತ್ತಿದ್ದಾರೆ.
 
ಅವಿನಾಶ್​​ ನಾರಾಯಣಸ್ವಾಮಿ ಅವರೇ ತಯಾರಿಸಿದ ಜೈವಿಕ ಇಂಧನವನ್ನು ಕಾರಿಗೆ ಇಂಧನವಾಗಿ ಬಳಸುತ್ತಿದ್ದಾರೆ. ಇದುವರೆಗೆ ಸುಮಾರು 1.20 ಲಕ್ಷ ಕಿ.ಮೀನಷ್ಟು ದೂರ ಈ ಕಾರು ಕ್ರಮಿಸಿದೆ.
 
ಸಾಮಾನ್ಯವಾಗಿ ಹೊಟೇಲ್​ಗಳಲ್ಲಿ ಎಣ್ಣೆಯನ್ನು ಉಪಯೋಗಿಸಿ ತಿಂಡಿ ಮಾಡುತ್ತಾರೆ. ಹೀಗೆ ಉಪಯೋಗಿಸಿದ ಅಥವಾ ಕರಿದ ಎಣ್ಣೆಯನ್ನು ಅವಿನಾಶ್​​ ನಾರಾಯಣಸ್ವಾಮಿ ಖರೀದಿಸುತ್ತಾರೆ. ಬಳಿಕ 6 ರಿಂದ 7 ಗಂಟೆಗಳ ಕಾಲ ವಿವಿಧ ರೀತಿಯಲ್ಲಿ ಸಂಸ್ಕರಣೆ ಮಾಡುತ್ತಾರೆ. ಒಂದು ಲೀಟರ್​ ಎಣ್ಣೆಗೆ 700 ರಿಂದ 800 ಎಂ.ಎಲ್​ ಜೈವಿಕ ಇಂಧನ ದೊರೆಯುತ್ತದೆ. ಮಾತ್ರವಲ್ಲದೆ, ಇದರಿಂದ ಕಾರು ಕೂಡ ಚಲಿಸುತ್ತದೆ. ಅಂದಹಾಗೆಯೇ ಇತರ ಇಂಧನಕ್ಕೆ ಹೊಲಿಸಿದರೆ ಇದು ಬೆಸ್ಟ್​. ಏಕೆಂದರೆ ಕಡಿಮೆ ಖರ್ಚು ಮತ್ತು ಪರಿಸರ ಸ್ನೇಹಿಯಾಗಿದೆ. ಇಂಧನದ ಬೆಲೆ 60 ರಿಂದ 65 ರೂವರೆಗೆ ವೆಚ್ಚವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಬೆಂಗಳೂರಿಗರಿಗೇ ಗಮನಿಸಿ.. ಇಂದು ಮುಂದುವರಿಯುತ್ತಾ ಮಳೆ ಇಲ್ಲಿದೆ ನೋಡಿ ವಿವರ

1.3 ಮಿಲಿಯನ್‌ ಅನುಯಾಯಿಗಳನ್ನು ಹೊಂದಿದ್ದ ಪಾಕ್‌ ಟಿಕ್‌ಟಾಕ್‌ ಸ್ಟಾರ್‌ ಗುಂಡೇಟಿಗೆ ಬಲಿ, CCTV Video

ಪಡುಬಿದ್ರಿ ಡೇವಿಡ್ ಹತ್ಯೆ ಪ್ರಕರಣ, ಮಹತ್ವದ ಬೆಳವಣಿಗೆ

ಉಡುಪಿ, ಬಾಳೆಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ರಾಸಾಯನಿಕ ಬಳಕೆ ಪತ್ತೆ

ಪ್ರೀತಿಸಿ ಮದುವೆಯಾಗಿದ್ದಕ್ಕೆ ಗಂಡನ ಮನೆಯಿಂದ ಕಿರುಕುಳ, ಮಗುವನ್ನು ಉಸಿರುಗಟ್ಟಿಸಿ ಕೊಂದು ಸಾವಿಗೆ ಶರಣಾದ ಮಹಿಳೆ

ಮುಂದಿನ ಸುದ್ದಿ
Show comments