Webdunia - Bharat's app for daily news and videos

Install App

ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ ಪ್ರಕರಣ; ಪೊಲೀಸರ ಮುಂದೆ ಭಿತ್ತಿಪತ್ರದ ಸತ್ಯ ಬಿಚ್ಚಿಟ್ಟ ಆರ್ದ್ರಾ

Webdunia
ಶನಿವಾರ, 22 ಫೆಬ್ರವರಿ 2020 (11:48 IST)
ಬೆಂಗಳೂರು : ಪಾಕ್ ಪರ ಘೋಷಣೆ , ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ಭಿತ್ತಿಪತ್ರದ ಸತ್ಯವನ್ನು ಆರೋಪಿ ಆರ್ದ್ರಾ ಬಾಯ್ಬಿಟ್ಟಿದ್ದಾಳೆ.


ಆರೋಪಿ  ಆರ್ದ್ರಾ ಳನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಪಿಜಿಯಲ್ಲಿ  ಭಿತ್ತಿಪತ್ರ ತಯಾರು ಮಾಡಿದ್ದು, ಅಲ್ಲಿದ್ದ ಖಾಲಿ ಬಾಕ್ಸ್ ಗಳನ್ನು ಬಳಸಿ ಭಿತ್ತಿಪತ್ರವನ್ನು ತಯಾರು ಮಾಡಿದ್ದಾಳೆ. ಹಾಗೇ ಪಿಜಿ ಬಳಿಯ ಅಂಗಡಿಯೊಂದರಲ್ಲಿ ಬಣ್ಣ ತಂದು ಬರೆದಿದ್ದಳು ಎಂದು ಹೇಳಿದ್ದಾಳೆ.

 

ಅಲ್ಲದೇ  370, ಸಿಎಎ, ಎನ್ ಆರ್ ಸಿ ಪ್ರತಿಭಟನೆಯಿಂದ ಪ್ರೇರೆಪಣೆಗೊಂಡು  ಭಿತ್ತಿಪತ್ರ ಹಿಡಿದು ಫ್ರೀಡಂ ಪಾರ್ಕ್ ಗೆ ಪ್ರತಿಭಟನೆ ಮಾಡಲು ಬಂದಿದ್ದಾಗ ಅಲ್ಲಿ ಅಮೂಲ್ಯ ಪಾಕ್ ಪರ ಘೋಣೆ ಕೂಗಿದ್ದನ್ನ ಕಣ್ಣಾರೆ ನೋಡಿ ಪಿಜಿಗೆ ತೆರಳಿದ್ದಾಗಿ ಆಕೆ ತಿಳಿಸಿದ್ದಾಳೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments