Webdunia - Bharat's app for daily news and videos

Install App

ಹಣ್ಣು ,ತರಕಾರಿ ಬೆಲೆಯಲ್ಲಿ ಏರಿಳಿತ..!

Webdunia
ಭಾನುವಾರ, 26 ಮಾರ್ಚ್ 2023 (21:02 IST)
ಪ್ರಸುತ್ತ ಮಾರುಕಟ್ಟೆಯಲ್ಲಿ ಸೇಬು 100 ರಿಂದ 200 ರೂ, ಕಿತ್ತಳೆ 60 - 100ರೂ , ದಾಳಿಂಬೆ 100 ರಿಂದ 150 ರೂ , ಸಪೋಟ 60- 80ರೂ, ಕಲ್ಲಂಗಡಿ 15 ರಿಂದ 20ರೂ,  ದ್ರಾಕ್ಷಿ 60 ರಿಂದ 100ರೂ ಇದೆ. ಕಳೆದ ಹಲವು ತಿಂಗಳಿಂದ ಕ್ಯಾರೆಟ್ ದರ ಕೆಜಿಗೆ 90-100 ರೂ. ಇದ್ದದ್ದು ಇದೀಗ ಕೆಜಿಗೆ 20-30 ರೂ.ಗೆ ಇಳಿಕೆಯಾಗಿದೆ. ಮೂಲಂಗಿ  30 ರೂ. ಬಜ್ಜಿ ಮೆಣಸು 40 ರೂ. ಸೌತೆಕಾಯಿ 30 ರೂ, ಬೀಟ್ ರೂಟ್ 25 ರೂ, ಹೀರೇಕಾಯಿ 60 ರೂ, ಟೊಮೆಟೊ 30 ರೂ, ಮೆಂತ್ಯ ಸೊಪ್ಪು 20 ರೂ, ದಂಟಿನ ಸೊಪ್ಪು 30 ರೂ, ಸಬ್ಬಕ್ಕಿ ಸೊಪ್ಪು 40ರೂ, ಬಾಳೆ ಎಲೆ ಒಂದಕ್ಕೆ 5 ರೂ, ಸಿಹಿ ಕುಂಬಳ 12 ರೂ, ಈರುಳ್ಳಿ 24 ರೂ, ಎಲೆ ಕೋಸು 16 ರೂ ಇದ್ದು  ಬೆಲೆಯಲ್ಲಿ  ಏರಿಳಿತ ಕಂಡುಬಂದಿದೆ. ಅಗತ್ಯ ವಸ್ತು ಬೆಲೆಗಳ ಜೊತೆಗೆ ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಜೇಬಿನ ತುಂಬಾ ಹಣ ತಗೊಂಡೂ ಹೋದ್ರೂ, ಜನರು ಹಣ್ಣುಗಳು ಮತ್ತು ತರಕಾರಿಗಳನ್ನ ಕೊಂಡುಕೊಳ್ಳುವುದೇ ಕಷ್ಟವಾಗಿದೆ .ಬಿಸಿಲಿನ ತಾಪಕ್ಕೆ ಮುಂದಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿಗಳ ದರ ಮತ್ತಷ್ಟು ಏರಿಕೆಯಾಗುವ ಸಾದ್ಯತೆ ಕೂಡ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2019 ರಲ್ಲಿ ತೀರಿಕೊಂಡಿದ್ದ ಅರುಣ್ ಜೇಟ್ಲಿ 2020 ರಲ್ಲಿ ಬೆದರಿಕೆ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ರಂತೆ

ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ, ಕಣ್ಣೀರು ಹಾಕಿದ ಅಜ್ಜ ದೇವೇಗೌಡ

ರಾಹುಲ್ ಗಾಂಧಿಯಿಂದ ಮತಗಳ್ಳತನ ಆರೋಪ: ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿತಂತ್ರ ಹೂಡಿದ ಬಿಜೆಪಿ

ಮೊಸಳೆಕಣ್ಣೀರು ಹಾಕುತ್ತಿರುವ ರಾಹುಲ್ ಗಾಂಧಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಇದ್ರೂ: ಪಿ.ಸಿ.ಮೋಹನ್

ಮುಂಬೈ, ಕೋಲ್ಕತ್ತಾ ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ: ಇಂಡಿಗೋ ಮುಂದಿನ ಕ್ರಮಕ್ಕೆ ಮೆಚ್ಚುಗೆ

ಮುಂದಿನ ಸುದ್ದಿ
Show comments