Select Your Language

Notifications

webdunia
webdunia
webdunia
webdunia

ಸಪ್ಲೈಯರ ಮಳಿಗೆಗೆ ಬಿತ್ತು ಬೆಂಕಿ

ಸಪ್ಲೈಯರ ಮಳಿಗೆಗೆ ಬಿತ್ತು ಬೆಂಕಿ
ರಾಯಚೂರು , ಶುಕ್ರವಾರ, 12 ಅಕ್ಟೋಬರ್ 2018 (18:33 IST)
ಸಪ್ಲೈಯರ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬಸವನಗುಡಿ ನಗರದಲ್ಲಿ ಘಟನೆ ನಡೆದಿದೆ.

ಮುಂಜಾನೆ 8.30 ಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಸ್ಪೋಟ ಗೊಂಡ ಪರಿಣಾಮ ಬೆಂಕಿ ಅವಘಡ ಸಂಭವಿಸಿದೆ.
ಸುಮಾರು 15  ಲಕ್ಷ ಮೌಲ್ಯದ ಸಪ್ಲೈಯರ ಸಾಮಾಗ್ರಿಗಳು ಸುಟ್ಟು ಬೂದಿಯಾಗಿವೆ.

ಬಸಯ್ಯ ವೆಂಕಟಾಪುರ ಅವರಿಗೆ ಸೇರಿದ ಅಮರೇಶ್ವರ ಸಪ್ಲೈಯರನಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಬೆಂಕಿ ನಂದಿಸಲು ತಡವಾಗಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.  
ಮಸ್ಕಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಪ್ತಪದಿ ತುಳಿದ ಮಹಿಳಾ ನಿವಾಸಿಗಳು: ಹೆತ್ತವರಂತೆ ಮದುವೆ ಮಾಡಿಕೊಟ್ಟಿತು ಮಹಿಳಾ ನಿಲಯ