ಕಾಕ್ ಸ್ಟಾವ್ನ್ ನಲ್ಲಿ ಬೆಂಕಿ ಅವಘಡ

Webdunia
ಸೋಮವಾರ, 20 ಮಾರ್ಚ್ 2023 (13:24 IST)
3 ದಿನದ ಮುಂಚೆ ಜಸ್ಟ್ ಗುರಾಯಿಸಿದಕ್ಕೆ ಎಲೆಟ್ರಿಕ್ ಶಾಪ್ ಗೆ ಭೂಪ ಬೆಂಕಿ ಇಟ್ಟಿದ್ದಾನೆ.ರೇಣುಕಾ ಫುಡ್ಸ್ ಮಾಲೀಕನಿಂದ ಬೆಂಕಿ ಹಚ್ಚಿಸಿರುವುದಾಗಿ ಶಂಕೆ ವ್ಯಕ್ತವಾಗಿದೆ.ಶುಕ್ರವಾರ ರೇಣುಕಾ ಫುಡ್ಸ್ ಮಾಲೀಕನಿಗೂ ಹಾಗೂ ಎಲೆಟ್ರಿಕಲ್ ಶಾಪ್ ಓನರ್ ಮಗನಿಗೂ ಕಿರಿಕ್ ಅಗಿತ್ತು.ನಿನ್ನೆ ಇಲೆಟ್ರಿಕ್ ಶಾಪ್ ಗೆ ಬೆಂಕಿ ಹಂಚಿದ್ದಾನೆ.ಎಲೆಕ್ಟ್ರಿಕ್ ಶಾಪ್ ಮಾಲೀಕ ಬಾಬು  ಮಗ ಪಾಜಿಲ್ ಮತ್ತು ರೇಣುಕಾ ಫುಡ್ ಮಾಲೀಕ ಕಿರಣ್ ಕುಮಾರ್  ಇಬ್ಬರು ಕಿರಿಕ್ ಮಾಡ್ಕೊಂಡಿದ್ರು.ಪಾಜಿಲ್ ಜಸ್ಟ್ ನೋಡಿದಕ್ಕೆ ದೈಹಿಕವಾಗಿ ಕೃತ್ಯ ಹೆಸಗಲು ಕಿರಣ್ ಕುಮಾರ್ ಬಂದಿದ್ದ.ಕಿರಣ್ ಕುಮಾರ್ ಎಲೆಟ್ರಿಕಲ್ ಶಾಪ್ ಗೆ ಬೆಂಕಿ ಹತ್ತಿಸಿರುವುದಾಗಿ ಪಾಜಿಲ್ ಆರೋಪಿಸಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಇನ್‌ಸ್ಟಾಲ್‌: ವಿವಾದ ಬೆನ್ನಲ್ಲೇ ಯೂಟರ್ನ್‌ ಹೊಡೆದ ಕೇಂದ್ರ ಸರ್ಕಾರ

ಸೂರಜ್‌ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೂ ಬಿಗ್‌ಶಾಕ್: ಶಿಕ್ಷೆ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಭಿನ್ನಾಭಿಪ್ರಾಯ ಬಗೆಹರಿದಿದೆ: ಸಿಎಂ ಕುರ್ಚಿ ಗುದ್ದಾಟಕ್ಕೆ ಪರಮೇಶ್ವರ್ ಪ್ರತಿಕ್ರಿಯೆ

ಯಾವತ್ತಾದ್ರೂ ಬಿಟ್ಟು ಕೊಡಲೇ ಬೇಕಾಲ್ವ, ಸಿಎಂ ಆಪ್ತ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments