Webdunia - Bharat's app for daily news and videos

Install App

ಸೂಪರ್ ಸಿಎಂ ತವರಲ್ಲೇ ರೈತರು ಗೋಳು ಕೆಳುತ್ತಿಲ್ಲವಂತೆ ಸರಕಾರ!

Webdunia
ಶನಿವಾರ, 23 ಫೆಬ್ರವರಿ 2019 (16:35 IST)
ಸಿ.ಎಂ‌ ತವರು ಜಿಲ್ಲೆಯ ರೈತರ ಗೋಳನ್ನೇ ಕೇಳುತ್ತಿಲ್ಲವಂತೆ ರಾಜ್ಯ ಸರ್ಕಾರ. ಹೀಗಂತ ಸಚಿವ ರೇವಣ್ಣ ಸ್ವಕ್ಷೇತ್ರದ ಅನ್ನದಾತರ ಅಳಲು ತೋಡಿಕೊಳ್ಳುತ್ತಿದ್ದಾರೆ.

ಹೊಳೆನರಸೀಪುರದಲ್ಲಿ ಡಿಪ್ಲೊಮಾ ಕಾಲೇಜು ಕಟ್ಟಲು ರೈತರ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 10 ವರ್ಷಗಳ ಹಿಂದೆ ಕೃಷಿ ಭೂಮಿ ಭೂಸ್ವಾಧೀನ ಪಡಿಸಿಕೊಂಡಿದ್ದ ಲೋಕಪಯೋಗಿ ಇಲಾಖೆ ಸಚಿವ ರೇವಣ್ಣ ಅವರ ತವರಲ್ಲೇ ತಮ್ಮ ಇಲಾಖೆಯಿಂದಲೇ ಬಿಡಗಡೆಯಾಗದ ಪರಿಹಾರ ಹಣದ ಕುರಿತು ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಲೇಜು‌ ನಿರ್ಮಾಣಕ್ಕಾಗಿ ಸುಮಾರು 10 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆಗ ಒಂದು ಗುಂಟೆಗೆ ಕೇವಲ 3 ಸಾವಿರ ನೀಡಿ ಕೈ ತೊಳೆದುಕೊಂಡಿತ್ತು ಲೋಕಪಯೋಗಿ‌ ಇಲಾಖೆ. ಇಲಾಖೆಗೆ ಅಲೆದು ಅಲೆದು‌ ಕೋರ್ಟ್ ಮೆಟ್ಟಿಲೇರಿದ್ದರು ಹೊಳೆನರಸೀಪುರದ ರೈತರು. ರೈತರಿಗೆ ಭೂಮಿಯ ಪ್ರಸ್ತುತ ಬೆಲೆಯನುಸಾರ ಸೂಕ್ತ ಪರಿಹಾರ ‌ನೀಡುವಂತೆ 2016 ರಲ್ಲೇ ಕೋರ್ಟ ಆದೇಶ ನೀಡಿದೆ. ಒಂದು ಗುಂಟೆಗೆ 22 ಸಾವಿರ ಪರಿಹಾರ ನೀಡುವಂತೆ ಆದೇಶವನ್ನು ಕೋರ್ಟ ನೀಡಿದೆ.

ಆದರೆ ಆದೇಶ ಹೊರಡಿಸಿ ಮೂರು ವರ್ಷವಾದರೂ ರೈತರಿಗೆ ಇಲಾಖೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಪರಿಹಾರ ನೀಡದ ಲೋಕೋಪಯೋಗಿ ‌ಇಲಾಖೆಯ ಪಿಡಬ್ಲುಡಿ ಕಚೇರಿಯನ್ನು ಕೋರ್ಟ್ ಆದೇಶದನ್ವಯ ವಕೀಲರ ಮೂಲಕ ಜಪ್ತಿ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

Vijay Rupani: ಕೊನೆಗೂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

ಮುಂದಿನ ಸುದ್ದಿ
Show comments