Select Your Language

Notifications

webdunia
webdunia
webdunia
webdunia

ರೈತ ವಿರೋಧಿ ಬಜೆಟ್ ಮಂಡಿಸುವುದಕ್ಕೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ

ರೈತ ವಿರೋಧಿ ಬಜೆಟ್ ಮಂಡಿಸುವುದಕ್ಕೆ  ರೈತ ಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ
bangalore , ಸೋಮವಾರ, 10 ಜುಲೈ 2023 (17:54 IST)
ಸಿದ್ದರಾಮಯ್ಯ ಬಜೆಟ ಮಂಡನೆ ಮಾಡಿದ್ದು ಬಜೆಟ್ನಲ್ಲಿ ರೈತರ ಪರವಾಗಿ ತೃಪ್ತಿದಾಯಕ ಕಾರ್ಯಕ್ರಮಗಳು ರೂಪಿಸಿಲ್ಲ. ಬಜೆಟ್ ಕೇವಲ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕೇ ಸೀಮಿತವಾಗಿದೆ. ರೈತ ಪರ ಕಾರ್ಯಕ್ರಮಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡಿಲ್ಲ. ರೈತರಿಗೆ ಸಹಾಯಧನ ನೀಡುವ ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಬಾರದು, ಸರ್ಕಾರ ಪಂಚ ಗ್ಯಾರಂಟಿಗಳಿಂದ ಆದಾಯ ಕೊರತೆಯ ಬಜೆಟ್ ಮಂಡನೆ ಮಾಡಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ಮಧ್ಯಾಹ್ನದ ವೇಳೆ ಜೋರು ಮಳೆ