Webdunia - Bharat's app for daily news and videos

Install App

ಇಂದಿನಿಂದ ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭ

Webdunia
ಮಂಗಳವಾರ, 1 ಆಗಸ್ಟ್ 2023 (14:01 IST)
ಒಂದು ಕಡೆ ಉಚಿತ ವಿದ್ಯುತ್ ಜಾರಿ,ಮತ್ತೊಂದೆಡೆ ಹಾಲು,ಹೋಟೆಲ್ ತಿಂಡಿ,ತರಕಾರಿ ದುಬಾರಿಯಾಗಿದೆ.ಅಡುಗೆ ಮಾಡೋದು ಬೇಡ,ತರಕಾರಿ ರೇಟ್ ಕೇಳಿದ್ರೆ  ಕೈ ಸುಡುತ್ತೆ.ಟೊಮ್ಯಾಟೋ ಬೆಲೆಯಂತೂ ಗಗನಕ್ಕೇರಿದೆ.ದಿನನಿತ್ಯ ಬಳಕೆಯ ತರಕಾರಿಗಳಿಗೂ ದರದ ಬರೆ ಬಿದ್ದಿದೆ.ತರಕಾರಿಗಳ ರೇಟ್ ಗ್ರಾಹಕರ ಜೇಬು ಸುಡುತ್ತಿದೆ.ದರ ಏರಿಕೆ ಬಿಸಿಯಿಂದ ಗ್ರಾಹಕರು ಕಂಗಲಾಗಿದ್ದಾರೆ.
 
ಹೇಗಿದೆ ತರಕಾರಿ ರೇಟ್?
 
-ಟೊಮ್ಯಾಟೊ-150 ರಿಂದ 160 ರೂಪಾಯಿ
 
-ಮೆಣಸಿನಕಾಯಿ - ಕಳೆದ ವಾರ 60 ರೂಪಾಯಿ ಈಗ 120 ರೂಪಾಯಿಗೆ ಏರಿಕೆ
 
-ಶುಂಠಿ - ಕಳೆದ ವಾರ 160 ಈಗ 300 ರೂಪಾಯಿಯಾಗಿದೆ
 
-ಬೆಳ್ಳುಳ್ಳಿ - ಒಂದು ತಿಂಗಳ ಹಿಂದೆ 80-100 ರೂಪಾಯಿ, ಇಂದು 200 ರೂಪಾಯಿ ತಲುಪಿರುವ ಬೆಳ್ಳುಳ್ಳಿ
 
-ಹುರುಳಿಕಾಯಿ - 80 - 100 ರೂಪಾಯಿ
 
-ಕ್ಯಾರೆಟ್- 60 ರೂಪಾಯಿ
 
-ಬೀಟ್ ರೋಟ್- 30 ರೂಪಾಯಿ
 
-ಮೂಲಂಗಿ - 20 ರೂಪಾಯಿ
 
-ಗುಂಡು‌ ಬದನೆಕಾಯಿ- 60 ರೂಪಾಯಿ
 
-ಕ್ಯಾಪ್ಸಿಕಂ- 60 ರೂಪಾಯಿ
 
-ಹೀರೇಕಾಯಿ - 80 ರೂಪಾಯಿ
 
-ಬೆಂಡೆ ಕಾಯಿ- 60 ರೂಪಾಯಿ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರಾವಳಿಯಲ್ಲಿ ರಣಭೀಕರ ಮಳೆ ನಡುವೆ ಮುಂದಿನ 24ಗಂಟೆ ಹೇಗಿರಲಿದೆ ಗೊತ್ತಾ ಹವಾಮಾನ

ಭ್ರಷ್ಟಾಚಾರ ಆರೋಪ ಹೊತ್ತಿರುವವರು, ಪಬ್‌ಗಳಲ್ಲಿ ಗಲಾಟೆ ಮಾಡಿದವರಿಗೆ ಕೊನೆಗೂ ಮಂತ್ರಿಸ್ಥಾನ

ಕೊನೆಗೂ ಡಿಕೆ ಶಿವಕುಮಾರ್ ಸಂಪುಟ ಸೇರಿದ 19 ಸಚಿವರು ಇವರೇ

ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧದ ಎಫ್ಐಆರ್ ಹಿಂಪಡೆಯುವ ಬಗ್ಗೆ ದೆಹಲಿ‌ ಕೋರ್ಟ್ ಮಹತ್ವದ ಸೂಚನೆ

ಎಲ್ಲಾ ಶಾಸಕರಿಗೂ ಒಂದೇ ಬಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ

ಮುಂದಿನ ಸುದ್ದಿ
Show comments