Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮುಗಿಯದ ಗುಂಡಿ ಗಂಡಾಂತರ

ಬೆಂಗಳೂರಿನಲ್ಲಿ ಮುಗಿಯದ ಗುಂಡಿ ಗಂಡಾಂತರ
bangalore , ಶನಿವಾರ, 11 ಫೆಬ್ರವರಿ 2023 (18:56 IST)
ನೆನ್ನೆ ವಾಟಾಳ್ ನಾಗರಾಜ್ ರಸ್ತೆ ಆಯಿತು ಇಂದು ಶಿವಾನಂದ ಸರ್ಕಲ್ ರಸ್ತೆ ಮಧ್ಯದಲ್ಲೇ  ಗುಂಡಿ ಬಿದ್ದಿದೆ.ಗುಂಡಿಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.ಗುಂಡಿ ಮೇಲೆ ಬ್ಯಾರಿಕೇಡ್ ಹಾಕಿ ಸ್ಥಳೀಯರು ಮುಚ್ಚುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ಟ್ಅಪ್ ಕಂಪನಿಯೊಂದಿಗಿನ BMRC ಒಪ್ಪಂದ ಸ್ಥಗಿತ