Webdunia - Bharat's app for daily news and videos

Install App

ಬಿಬಿಎಂಪಿಯಿಂದ ಬಿರುಸಿನಿಂದ ನಡೆಯುತ್ತಿರುವ ಒತ್ತುವರಿ ಕಾರ್ಯ

Webdunia
ಗುರುವಾರ, 15 ಸೆಪ್ಟಂಬರ್ 2022 (20:59 IST)
ಯಮಲೂರಿನ ಎಫ್ಸಿಲಾನ್ ಬಳಿ ಇರುವ ರಾಜಕಾಲುವೆ ಒತ್ತುವರಿ ಬಿರುಸಿನಿಂದ ಸಾಗುತ್ತಿದೆ.ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕೆಲಸವನ್ನ ಮಾಡ್ತಿದ್ದಾರೆ.ಸ್ಥಳದಲ್ಲಿ ಜಮೀನು ಮಾಲೀಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು,ರಾಜಕಾಲುವೆ ಪಾರ್ಕಿಂಗ್ ಗೊಂದಲಮಯವಾಗಿದೆ.ಒತ್ತುವರಿ ತೆರವಿನ ಹೆಸರಿನಲ್ಲಿ ಇಲ್ಲಿಂದ ರಾಜಕಾಲುವೆ ತಿರುಗಿಸುವ ಯತ್ನ ನಡೀತಿದೆ.ಇನ್ನು ಡೆಮಾಲಿಷನ್ ಗೆ ಎಪ್ಸಿಲಾನ್ ಗೆ ಜಾಗ ಮಾರಿದ ಜಮೀನು ಮಾಲೀಕರಿಂದ ತೀವ್ರ ವಿರೋಧವು ವ್ಯಕ್ತವಾಗ್ತಿದೆ. 
 
ಯಮಲೂರಿನ ಎಫ್ಸಿಲಾನ್ ಬಳಿ ಇರುವ ರಾಜಕಾಲುವೆ ಒತ್ತುವರಿಯಾಗ್ತಿರುವುದರಿಂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬುಲ್ಡೋಜರ್ ತರಿಸಿ ಒತ್ತುವರಿ ಕಾರ್ಯಮಾಡ್ತಿದ್ದಾರೆ.ಹೀಗಾಗಿ ಯಮಲೂರಿನ ಎಪ್ಸಿಲಾನ್ ಸ್ಲಂ ಜಾಮೀನು ಮಾಲೀಕರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments