Webdunia - Bharat's app for daily news and videos

Install App

ಜಿಂಕೆ ಲೋಕದಲ್ಲಿ ಶ್ವಾನಗಳ ದರ್ಬಾರ್

Webdunia
ಗುರುವಾರ, 14 ಅಕ್ಟೋಬರ್ 2021 (21:07 IST)
ಬೆಂಗಳೂರು: ಹೇಳೋಕೆ ಅದು ಜಿಂಕೆ ಲೋಕ.. ಆದ್ರೆ ಜಿಂಕೆ ಲೋಕಕ್ಕೆ ಹೋದ್ರೆ ಮಂಕು ಬಡಿದು ಬಿಡುತ್ತೆ.. ಕೋಟಿ ಕೋಟಿ ಖರ್ಚು ಮಾಡಿ ಲೋಕಕ್ಕೇ ತಂಪಾಗ್ಲಿ ಅಂತ ಬಿಟ್ರೆ ಕೋಟೆಯನ್ನೇ ಹಾಳ್ ಮಾಡಿಬಿಡೋದಾ? ರೈಲಿದ್ರೂ ಓಡಲ್ಲ. ಮಕ್ಕಳಿದ್ರೂ ಆಟ ಆಡೋಕೆ ಆಗ್ತಿಲ್ಲ.ಜಿಮ್ ಉಪಕರಣಗಳಿದ್ರೂ ಯೂಸ್ ಆಗ್ತಿಲ್ಲ. ಪಾಲಿಕೆ ಮಾತ್ರ ಇತ್ತ ಗಮನ ಕೊಡ್ತಿಲ್ಲ.ಅಂದ್ಹಾಗೆ ಇಷ್ಟೆಲ್ಲಾ ಅವ್ಯವಸ್ಥೆಗಳ ಆಗರವಾಗಿರೋದು ಚಾಮರಾಜಪೇಟೆ ಬಳಿ ಇರುವ ಟಿಆರ್ ಮಿಲ್ನ ಜಿಂಕೆ ಪಾರ್ಕ್ ದೃಶ್ಯಗಳು.. ನಿರ್ಮಾಣವಾಗಿದ್ದ ಕಾಲದಲ್ಲಿ ನೂರಾರು ಮಕ್ಕಳು ಟ್ರೈನ್ ಹತ್ತಿ ಓಡಾಡ್ತಿದ್ರು.. ಜೋಕಾಲಿಯಲ್ಲಿ ಹಾಯಾಗಿ ಟೈಂ ಪಾಸ್ ಮಾಡ್ತಿದ್ರು.. ಆದ್ರೆ ಈಗ ಅದ್ಯಾವುದೂ ಇಲ್ಲ.. ಎಲ್ಲವೂ ಭೂತ ಬಂಗಲೆ ಹಾಗಿದೆ.. ಮಕ್ಕಳು ತಲೆ ಹಾಕೋಕೆ ಹೋಗ್ತಿಲ್ಲ..ಅಷ್ಟು ಹೀನಾಯ ಪರಿಸ್ಥಿತಿ ತಲುಪಿದೆ.
 
ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಿ ಈ ಜಿಂಕೆ ಪಾರ್ಕ್ ನಿರ್ಮಾಣ ಮಾಡಿದ್ರು.. ಆದ್ರೆ ಇದು ಯೂಸ್ ಆಗಿದ್ದು ಮಾತ್ರ ಬೆರಳೆಣಿಕೆಯಷ್ಟು ವರ್ಷ ಮಾತ್ರ.. ಈಗ್ಯಾಕೆ ಈ ದುಸ್ಥಿತಿ ತಲುಪಿದೆ ಅಂದ್ರೆ ಅಲ್ಲಿನ ಸ್ಥಳೀಯರು ಹೇಳಿದ್ದರು. ಒಟ್ನಲ್ಲಿ ಪಾಲಿಕೆ ಹೊಸ ಹೊಸ ಪಾರ್ಕ್ ಕಟ್ಟಿ ಉದ್ಧಾರ ಮಾಡ್ತೀವಿ ಅಂತ ಬಡಾಯಿ ಕೊಚ್ಕೊಳ್ಳೋ ಬದ್ಲು ಇರೋದನ್ನೇ ಉದ್ಧಾರ ಮಾಡಿದ್ರೆ ಸಾಕು.
dog

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video:ರನ್ಯಾ ರಾವ್ ಪ್ಲ್ಯಾನ್‌ಗಿಂತಲೂ ಖತರ್ನಾಕ್ ಆಗಿ ಮದ್ಯದ ಬಾಟಲಿ ಎಗರಿಸಿದ ಮಹಿಳೆ, ನೋಡಿದ್ರೆ ಶಾಕ್ ಆಗ್ತೀರಾ

Viral Video:ಜನರನ್ನು ರಕ್ಷಣೆ ಮಾಡಬೇಕಿದ್ದ ಪೊಲೀಸ್‌ ಅನ್ನೇ ಕೈ ಹಿಡಿದು ನಡೆಸುವ ಸ್ಥಿತಿ, ಈ ರೀತಿಯಾದ್ರೆ ಏನ್‌ ಕತೆ

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ ಶಾಸಕ ಎಟಿ ರಾಮಸ್ವಾಮಿ ರಾಜೀನಾಮೆ, ಕಾರಣ ಹೀಗಿದೆ

ಬಾಂಗ್ಲಾದೇಶ: ಕಿಡ್ನ್ಯಾಪ್ ಮಾಡಿ, ಹಿರಿಯ ಹಿಂದೂ ನಾಯಕನ ಬರ್ಬರ ಹತ್ಯೆ

Siddaramaiah: ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ ಅಕ್ಷರ ಬರೆದ ಅನ್ನೋದನ್ನೆಲ್ಲಾ ನಂಬಬೇಡಿ: ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments