Webdunia - Bharat's app for daily news and videos

Install App

ಕಲ್ಲಿನಿಂದ ಜಜ್ಜಿ, ನೇಣು ಹಾಕಿ, ಸೀಮೆಎಣ್ಣೆ ಸುರಿದ ಅತ್ತೆ, ಮಾವ, ಗಂಡನಿಗೆ ಜೀವಾವಧಿ

Webdunia
ಗುರುವಾರ, 5 ಮೇ 2016 (16:27 IST)
ವರದಕ್ಷಿಣೆ ಹಿಂಸೆ ನೀಡಿ ನವವಿವಾಹಿತೆಯನ್ನು ಅತ್ಯಂತ ಕ್ರೂರವಾಗಿ ಕೊಂದ ಗಂಡ, ಅತ್ತೆ- ಮಾವನಿಗೆ ಜೀವಾವಧಿ ಶಿಕ್ಷೆ ನೀಡುವ ಮೂಲಕ ಬೀದರ್ ಜಿಲ್ಲಾ ಪ್ರಧಾನ, ಸತ್ರ ನ್ಯಾಯಾಲಯ ಜೀವನ ಪರ್ಯಂತ ಜೈಲುವಾಸವನ್ನು ವಿಧಿಸಿದೆ. 
 
ಘಟನೆ ನಡೆದ ಒಂದು ವರ್ಷದೊಳಗೆ ಶಿಕ್ಷೆಯನ್ನು ಜಾರಿ ಮಾಡುವ ಮೂಲಕ ನ್ಯಾಯಮೂರ್ತಿ ಸಂಜೀವ್ ಕುಮಾರ ಅಪರೂಪದಲ್ಲಿ ಅಪರೂಪದ ತೀರ್ಪು ನೀಡಿದ್ದಾರೆ.
 
ಮೇ 8 2015ರಲ್ಲಿ ನಗರದ ರಾಜೇಂದ್ರ ನಾಯಕ ತಾಂಡಾದಪ್ರವೀಣ್ ಜಾಧವ್ ಜತೆ ಉಷಾ(20) ವಿವಾಹವಾಗಿತ್ತು. ಆಕೆ ವಿವಾಹವಾಗಿ ಬಂದಾಗಿನಿಂದ ವರದಕ್ಷಿಣೆ ಹಿಂಸೆ ನೀಡುತ್ತಿದ್ದ ಆಕೆಯ ಪತಿ ಪ್ರವೀಣ್, ಮಾವ ಲಕ್ಷ್ಮಣ್ ಮತ್ತು ಅತ್ತೆ ಅನಸೂಯಮ್ಮ ಜೂನ್ 3 ರಂದು ಆಕೆಯನ್ನು ನೇಣು ಹಾಕಿ ಹಾಕಿ ಕೊಂದು, ಸತ್ತಿದ್ದಾಳೆ ಎಂದು ಖಾತ್ರಿ ಪಡಿಸಿಕೊಳ್ಳಲು ತಲೆಯನ್ನು ಕಲ್ಲಿನಿಂದ ಜಜ್ಜಿದ್ದರು. ಬಳಿಕ ಸೀಮೆಎಣ್ಣೆ ಹಾಕಿ ಸುಟ್ಟಿದ್ದರು. ಈ ಅಮಾನುಷ ಕೃತ್ಯಕ್ಕೆ ಸಂಬಂಧಿಸಿದಂತೆ ಕಮಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
 
ಆರೋಪಿಗಳಿಗೆ ತಲಾ 75,000 ದಂಡವನ್ನು ಕೂಡ ವಿಧಿಸಲಾಗಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments