Select Your Language

Notifications

webdunia
webdunia
webdunia
webdunia

ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಆಯ್ಕೆ ಮಾಡದಂತೆ ಕನ್ನಡ ಸಂಘಟನೆಗಳ ಒತ್ತಾಯ

ರಾಜ್ಯಸಭೆ
ಬೆಂಗಳೂರು , ಗುರುವಾರ, 26 ಮೇ 2016 (14:40 IST)
ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡದಂತೆ ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿವೆ.
 
ಬೆಂಗಳೂರಿನ ನಾಮಾನ್ಯ ಕನ್ನಡಿಗ ಮತ್ತು ದಿ ನ್ಯೂಸಿಸಂ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಸೇರಿ ಪ್ರಧಾನ ಮಂತ್ರಿಯವರಿಗೆ ಕನ್ನಡದಲ್ಲಿಯೇ ಪತ್ರ ಬರೆದಿವೆ.
 
ಕಳೆದ 18 ವರ್ಷದಿಂದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿರುವ ವೆಂಕಯ್ಯ ನಾಯ್ಡು ಅವರ ಕೊಡುಗೆ ಶೂನ್ಯ. ಅವರು ರಾಜ್ಯಕ್ಕೆ ಯಾವುದೇ ತರಹದ ಸೇವೆ ಸಲ್ಲಿಸಿಲ್ಲ.  ಕನ್ನಡ ಭಾಷೆ, ಜಲ, ಜೀವನದ ಕುರಿತ ಎಂದು ಧ್ವನಿ ಎತ್ತಿಲ್ಲ. ಇಂತವರನ್ನು ಆಯ್ಕೆ ಮಾಡುವ ಬದಲು ಕನ್ನಡದ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿವೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿ.ಪರಿಷತ್, ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ: ಜೆಡಿಎಸ್ ಶಾಸಕಾಂಗ ಸಭೆ