Webdunia - Bharat's app for daily news and videos

Install App

‘ನಮಗೆ ನೋಟಿಸ್​ ಕೊಡಬೇಡಿ’

Webdunia
ಸೋಮವಾರ, 25 ಏಪ್ರಿಲ್ 2022 (18:30 IST)
ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಕುರಿತು ಸುದ್ದಿಗೋಷ್ಠಿ ನಡೆಸಿ ಶಾಸಕ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಅಕ್ರಮಗಳ ಬಗ್ಗೆ ಸಚಿವರೇ ಧ್ವನಿ ಎತ್ತಿದ್ದಾರೆ, ಆದ್ರೆ ಇದ್ಯಾವುದು ನಿಮ್ಮ ಗಮನಕ್ಕೆ ಬರಲಿಲ್ವಾ ಗೃಹ ಮಂತ್ರಿಗಳೇ ಎಂದು ಪ್ರಶ್ನೆ ಮಾಡಿದ್ದಾರೆ..ನೇಮಕಾತಿ ಆದೇಶಕ್ಕೂ ಮೊದಲೇ ಅರುಣ್​ ಎಂಬ ಅಭ್ಯರ್ಥಿ ಯೂನಿಫಾರ್ಮ್​ ಹಾಕಿ ಅಭಿನಂದನೆ ಸ್ವೀಕರಿಸಿದ್ದಾನೆ..ನೀವು ಇಂಟಲಿಜೆನ್ಸ್​, ನಿಮಗೆ ಕಾಮನ್​ ಸೆನ್ಸ್ ಇಲ್ವಾ.. ಬಂದಿರೋ ಮಾಹಿತಿಯನ್ನ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದೇನೆ..ಇದರಲ್ಲಿ ನನ್ನ ತಪ್ಪೇನಿದೆ...? ಯಾಕೆ ಸಿಐಡಿ ವಿಚಾರಣೆ..? ಇದಕ್ಕೆ ನನಗೆ ನೋಟಿಸ್​ ಕೊಡ್ತೀರಾ..? HM, CM ಅವರನ್ನು ತನಿಖೆಗೆ ಒಳಪಡಿಸಿ, ನಮ್ಮನ್ನಲ್ಲ, ನಮಗೆ ನೋಟಿಸ್​ ಕೊಡಬೇಡಿ ಎಂದು ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ..

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments