Webdunia - Bharat's app for daily news and videos

Install App

ಗ್ಯಾರಂಟಿ ಯೋಜನೆಯಿಂದ ಅನುದಾನ ಹೆಚ್ಚು ಸಿಗ್ತಿಲ್ಲ-ಷಡಕ್ಷರಿ

Webdunia
ಸೋಮವಾರ, 9 ಅಕ್ಟೋಬರ್ 2023 (16:11 IST)
ಕಾಂಗ್ರೆಸ್ ಶಾಸಕ ಷಡಕ್ಷರಿ ನಾನು ಮಾತನಾಡಿದ ಸಂದರ್ಭ ಬೇರೆ,ಸಾರ್ವಜನಿಕರು ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ್ರು.ಹಾಗಾಗಿ ನಾನು ಅಲ್ಲಿ ಅನುದಾನದ ಬಗ್ಗೆ ಹೇಳಿದ್ದೆ.ಬಜೆಟ್ ಮುಗಿದಿದೆ ಮುಂದೆ ಅವರು ಹೆಚ್ಚು ಕೊಡ್ತಾರೆ ಅಂದಿದ್ದೆ,ಐದು ಗ್ಯಾರೆಂಟಿ ಇರೋದ್ರಿಂದ ಮಲಗಿಸಿದಂತಾಗಿದೆ ಎಂದಿದ್ದೆ,ಅಂದ್ರೆ ಗ್ಯಾರೆಂಟಿಗಳಿಗೆ ಹೆಚ್ಚಿನ ಹಣ ಹೋಗಲಿದೆ.ಹಾಗಾಗಿ ನಮಗೆ ಹೆಚ್ಚು ಸಿಗ್ತಿಲ್ಲ ಎಂದಿದ್ದೆ.ನಾವು ಎಲ್ಲೂ ಅಸಮಾಧಾನ ವ್ಯಕ್ತಡಿಸಿಲ್ಲ.ಎಲ್ಲ ಶಾಸಕರಿಗೆ ಅನುದಾನ ಸಿಗ್ತಿದೆ.ನನಗಂತೂ ಹೆಚ್ಚಿನ ಅನುದಾನ ಸಿಗ್ತಿದೆ.ನಮ್ಮಲ್ಲಿ ರೆಬೆಲ್ ಇಲ್ಲ .ಸರ್ಕಾರದಲ್ಲಿ ಬೇಕಾದನ್ನ ಮಾಡಿ ಅಂತ ಹೇಳ್ತೇವೆ.ಅದನ್ನ ನೀವು ಬೇರೆ ರೀತಿ ಅರ್ಥೈಸಿಕೊಂಡ್ರೆ ಹೇಗೆ ?ಸಭೆಯಲ್ಲಿ ನಡೆದ ವಿಚಾರ ನಿಮಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಷಡಕ್ಷರಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments