Webdunia - Bharat's app for daily news and videos

Install App

ಸರ್ಕಾರದ ಗ್ಯಾರಂಟಿಗಳ ಬಗ್ಗೆ ಗೊಂದಲ ಬೇಡ-ಡಿಸಿಎಂ ಡಿ.ಕೆ.ಶಿವಕುಮಾರ್

Webdunia
ಶನಿವಾರ, 3 ಜೂನ್ 2023 (15:46 IST)
ಸರ್ಕಾರದ ಗ್ಯಾರಂಟಿಗಳ ಬಗ್ಗೆ ಗೊಂದಲ ಬೇಡ,ಬಾಡಿಗೆ ಮನೆಯಲ್ಲಿ ಇರುವವನು ಬಡವನಲ್ವಾ ?ಓನರ್ ಹೆಸರಿನಲ್ಲಿ ಮೀಟರ್ ಇರಬಹುದು .ಉದಾಹರಣೆಗೆ ನನ್ನ ಮನೆ ನನ್ನ ಹೆಂಡತಿ ಹೆಸರಿನಲ್ಲಿದೆ.ನಾನು ಇಲ್ಲಿ ವಾಸ ಆಗಿದ್ದೇನೆ .ಹಾಗಂತ ೨೦೦ಯೂನಿಟ್ ಒಳಗಡೆ ಇದ್ದರೆ.ನಾನು ಉಚಿತ ತೆಗೆದುಕೊಳ್ಳುವುದು ಬಿಡೋದು ಬೇರೆ ವಿಚಾರ .ಬಾಡಿಗೆ ಮನೆ ಇರಲಿ ಸ್ವಂತ ಮನೆ ಇರಲಿ .ನಾವು ಏನು ಹೇಳಿದ್ದೇವೋ ನಮ್ಮ ಮಾತು ಖಚಿತ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ನಮ್ಮ ಮಾತು ಖಚಿತ,ಉಚಿತ ಅಂತ ಹೇಳಿದ್ದೇವೆ ಉಚಿತನೇ,೧೫೦ಯೂನಿಟ್ ಬಳಸುತ್ತಿದ್ದವರು ೨೦೦ ಯೂನಿಟ್ ಬಳಸ್ತಾರೆ.ಕರೆಂಟ್ ಏಕಾಏಕಿ ಬಳಸೋದು ಹೆಚ್ಚಳ ಆಗಬಾರದು ,೧೦% ಹೆಚ್ಚಳಕ್ಕೆ ಅವಕಾಶ ಕೊಟ್ಟಿದ್ದೇವೆ .ಗೃಹಜ್ಯೋತಿ, ಗೃಹಲಕ್ಷ್ಮಿ ನೀಡಿರುವುದು ಬೆಲೆ ಏರಿಕೆ ತಗ್ಗಿಸಲು ಯಾರಿಗೂ ಆದಾಯ ಜಾಸ್ತಿ ಆಗಿಲ್ಲ ಬೆಲೆ ಏರಿಕೆ ಆಗಿದೆ‌ಯಾರಿಗೂ ತೊಂದರೆ ಆಗಬಾರದು.ವಿರೋಧ ಪಕ್ಷದವರು ಟೀಕೆ ಮಾಡಲಿ .ಮೊದಲು ಅವರು೧೫ ಲಕ್ಷ ನಮ್ಮ ಅಕೌಂಟ್ಗೆ ಹಾಕಿಸಲಿ.ಕಪ್ಪು ಹಣ ತರಲಿ,ಎರಡು ಕೋಟಿ ಉದ್ಯೋಗ ಕೊಡಲಿ ,ರೈತರ ಆದಾಯ ಡಬಲ್ ಮಾಡಲಿಈಗ ಅವರಿಗೆ ಟೈಮ್ ಇದೆ .ಅವರಿಗೆ ಪರೀಕ್ಷೆ ಬರ್ತಿದೆ.ಆ ಪರೀಕ್ಷೆಯಲ್ಲಿ ಅವರು ಪಾಸ್ ಆಗಲಿದೆ. ನಾವು ಹೇಗೆ ಮಾತು ಉಳಿಸಿಕೊಂಡೆವೋ ಅವರು ಉಳಿಸಿಕೊಳ್ಳಲಿ .ಸಾಕಷ್ಟು ಜನ ಐಎಎಸ್ ಆಫೀಸರ್ ಕೆಎಎಸ್ ಆಫೀಸರ್ ಸರ್ಕಾರಿ ನೌಕರರ ಪತ್ರ ಬರೆದಿದ್ದಾರೆ .ಹಿಂದೆ ಗ್ಯಾಸ್ ವಿಚಾರದಲ್ಲೂ ಕೂಡ ಕೆಲವರು ಸಬ್ಸಿಡಿ ಬೇಡ ಅಂದಿದ್ದರು.ಹಾಗೆ ಪತ್ರ ಬರೆದು ನಮಗೆ ಉಚಿತ ಬೇಡ ಅಂದಿದ್ದಾರೆ.ಮುಂದೆ ಸರ್ಕಾರದಿಂದಲೂ ಏನ್ ಮಾಡಬಹುದು ಅಂತ ನೋಡ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣ: ತನಿಖೆ ಹೊಣೆ ವಿಶೇಷ ತನಿಖಾ ತಂಡದ ಹೆಗಲಿಗೆ

ಗರ್ಭಕಂಠದ ಕ್ಯಾನ್ಸರ್​ ತಡೆಯಲು ಹೆಣ್ಣುಮಕ್ಕಳಿಗೆ ಹೆಚ್​ಪಿವಿ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧಾರ

ಆರ್ಥಿಕ ಒತ್ತಡ ಶಂಕೆ: ಪದಾರ್ಥ ಸೇವಿಸಿ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ

ಮುಂದಿನ ಸುದ್ದಿ
Show comments