Select Your Language

Notifications

webdunia
webdunia
webdunia
webdunia

ವೇತನ ತಾರತಮ್ಯ ನೀತಿಯನ್ನು ಖಂಡಿಸಿ ವೈದ್ಯರ ಮುಷ್ಕರ

ವೇತನ ತಾರತಮ್ಯ ನೀತಿಯನ್ನು  ಖಂಡಿಸಿ ವೈದ್ಯರ ಮುಷ್ಕರ
ಬೆಂಗಳೂರು , ಶನಿವಾರ, 23 ಮೇ 2020 (09:49 IST)
ಬೆಂಗಳೂರು : ಸರ್ಕಾರದ ವೇತನ ತಾರತಮ್ಯ ನೀತಿಯನ್ನು  ಖಂಡಿಸಿ ವೈದ್ಯರು ಮುಷ್ಕರ ಕೈಗೊಂಡಿದ್ದಾರೆ.


ಸರ್ಕಾರಿ ಆಯುಷ್ ವೈದ್ಯ ಸಿಬ್ಬಂದಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು. ವೇತನ ತಾರತಮ್ಯ ನೀತಿ ಖಂಡಿಸಿ ಮುಷ್ಕರ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸರ್ಕಾರಿ ಆಯುಷ್ ವೈದ್ಯರು, ಹೌಸ್ ಸರ್ಜನ್ ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ .


 

Share this Story:

Follow Webdunia kannada

ಮುಂದಿನ ಸುದ್ದಿ

ಕ್ವಾರಂಟೈನ್ ನಲ್ಲಿರುವ ಮಹಿಳೆ ಓಡಾಟ; ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆತಂಕ