Webdunia - Bharat's app for daily news and videos

Install App

ಪತಿಯನ್ನು ಬಿಟ್ಟು ಪ್ರಿಯಕರನ ಹಿಂದೆ ಹೋದ ಮಹಿಳೆಗೆ ಈಗ ಆಗಿದ್ದೇನು ಗೊತ್ತಾ?

Webdunia
ಶನಿವಾರ, 8 ಫೆಬ್ರವರಿ 2020 (10:16 IST)
ಕೊಪ್ಪಳ : ಮಹಿಳೆಯೊಬ್ಬಳು ಪತಿಯನ್ನು  ಬಿಟ್ಟು  ಪ್ರಿಯಕರನ್ನು ನಂಬಿ ಗರ್ಭಿಣಿಯಾಗಿ ಇದೀಗ ಸಂಕಷ್ಟಕ್ಕೀಡಾದ ಘಟನೆ ಕೊಪ್ಪಳದ ಕುವೆಂಪು ನಗರದಲ್ಲಿ ನಡೆದಿದೆ.


ಯಂಕಮ್ಮ ಎಂಬ ಮಹಿಳೆ 2016ರಲ್ಲಿ ಮುದುಕಪ್ಪ ನನ್ನು ವಿವಾಹವಾಗಿದ್ದಳು. ಆದರೆ 3 ವರ್ಷದ ಬಳಿಕ ಪತಿ ಮುದುಕಪ್ಪನನ್ನು ಬಿಟ್ಟು ಯಂಕಮ್ಮ ವಿನೋದ್ ರೆಡ್ಡಿ ಎಂಬ ಯುವಕನ ಜೊತೆ ಸಂಬಂಧ ಬೆಳೆಸಿದ್ದಾಳೆ. ಆದರೆ ಆಕೆ ಗರ್ಭಿಣಿಯಾಗುತ್ತಿದ್ದಂತೆ ವಿನೋದ್ ಪರಾರಿಯಾಗಿದ್ದಾನೆ. 6 ತಿಂಗಳಿಂದ ವಿನೋದ್ ನನ್ನು ಹುಡುಕಾಡುತ್ತಿದ್ದ ಯಂಕಮ್ಮ ಇದೀಗ 9 ತಿಂಗಳ ಗರ್ಭಿಣಿಯಾಗಿದ್ದಾಳೆ. ಆಕೆ ಗರ್ಭಿಣಿಯಾದ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರದಿಂದ ಆಕೆಯನ್ನು ಹೊರಗೆ ಕಳುಹಿಸಿದೆ.


ಹೀಗಾಗಿ ಹುಲಿಯಮ್ಮ ಎಂಬಾಕೆ ಈಕೆಯ ಸಹಾಯಕ್ಕೆ ಬಂದಿದ್ದು, ಈಗ ಯಂಕಮ್ಮ ಹುಲಿಯಮ್ಮನ ಆಶ್ರಯದಲ್ಲಿದ್ದಾಳೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments