Webdunia - Bharat's app for daily news and videos

Install App

ಆ ಮಾರಿಯಮ್ಮಗೆ ಜನರು ಹರಕೆ ತೀರಿಸಿದ್ದು ಹೇಗೆ ಗೊತ್ತಾ?

Webdunia
ಗುರುವಾರ, 19 ಜುಲೈ 2018 (20:22 IST)
ಅಲ್ಲಿನ ಭಕ್ತರು ಹರಕೆಯ ನೆಪದಲ್ಲಿ ಮಾಡುತ್ತಿರುವುದು ಮೂಢನಂಬಿಕೆಯೋ..ಇಲ್ಲ ಭಕ್ತಿಯ ಪರಕಾಷ್ಟೆಯೋ... ? ದೃಶ್ಯವನ್ನೊಮ್ಮೆ ನೋಡಿದರೆ ನಿಮ್ಗೂ ಸಹ ಪ್ರಶ್ನೆ ಸಹಜವಾಗಿ ಕಾಡುತ್ತೆಅಲ್ಲಿನ ದೇವರಿಗೆ ಹರಕೆ ಹೊತ್ತ ಜನ ತಮ್ಮ ಬೆನ್ನು ಮೂಳೆಗಳಿಗೆ ಕಬ್ಬಿಣದ ಕೊಕ್ಕಿಗಳನ್ನು ಹಾಗೂ ಚೂಪಾದ ಕತ್ತಿಗಳನ್ನು ಚುಚ್ಚಿಕೊಂಡು ವಿಶಿಷ್ಟ ರೀತಿಯಲ್ಲಿ ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಹಾಗಾದ್ರೆ  ವಿಶಿಷ್ಟ ಆಚರಣೆ ಇರೋ ದೇವಾಲಯ ಯಾವುದು, ದೇವರ ಹೆಸರೇನೂ ಎಂಬ ಕುತೂಹಲಕ್ಕಾಗಿ ಮುಂದೆ ಓದಿ…

ಬೆನ್ನು ಮೂಳೆಗೆ ಕಬ್ಬಿಣದ ಸರಳನ್ನು ಚುಚ್ಚಿಕೊಂಡು ವಾಹನವನ್ನು ಎಳೆಯುತ್ತಿರುವ ಭಕ್ತ, ಚೂಪಾದ ಕತ್ತಿಯನ್ನು ಬೆನ್ನಿಗೆ ಕಟ್ಟಿಕೊಂಡು ವಾಹನದ ಮೇಲೆ ನೇತಾಡುತ್ತಿರುವ ಯುವಕ ದೃಶ್ಯಗಳು ಕಂಡುಬರುವುದು ತಮಿಳುನಾಡಿನ ಹೊಸೂರಿನಲ್ಲಿ. ಹೊಸೂರಿನ ಕೊಟೆ ಮಾರಿಯಮ್ಮ ಜಾತ್ರಾ ಮಹೊತ್ಸವ  ವಿಜೃಂಭಣೆಯಿಂದ ನೆರವೇರಿತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಜಾತ್ರೆಗೆ ಭಕ್ತಾಧಿಗಳು ಆಗಮಿಸಿ ತಮ್ಮ ಹರಕೆಯನ್ನು ಈಡೇರಿಸಿದರು, ದೇವಿಗೆ ವಿಚಿತ್ರ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುವ ಭಕ್ತರು ತಮ್ಮ  ಹರಕೆ ಈಡೇರಿದರೆ ಮಾರಿಯಮ್ಮನಿಗೆ ತಮ್ಮ ಬೆನ್ನುಗಳಿಗೆ ಚೂಪಾದ ಕತ್ತಿಯಿಂದ ಇಲ್ಲವೇ ಕಬ್ಬಿಣದ ಸರಳಿನಿಂದ ಚುಚ್ಚಿಕೊಂಡು ತಮ್ಮ ಹರಕೆಗಳನ್ನು ಈಡೇರಿಸುತ್ತಾರೆ. ಇನ್ನೂ ಕೆಲವರು ತಮ್ಮ ಬೆನ್ನು ಮೂಳೆಗೆ ಕಬ್ಬಿಣದ ಸರಳುಗಳಿಂದ ಬಿಗಿಯಾಗಿ ಚುಚ್ಚಿಕೊಂಡು ವಾಹನಗಳನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ ತಮ್ಮ ಹರಕೆಯನ್ನ ಭಕ್ತಿಯಿಂದ ದೇವಿಗೆ ಸಮರ್ಪಿಸುತ್ತಾರೆ.

ದೇವರ ಶಕ್ತಿ ಅಪಾರವಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿನ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆಗಳನ್ನ ಕಟ್ಟಿಕೊಳ್ಳುತ್ತಾರೆ. ಇದ್ದಲ್ಲದೇ ಇಲ್ಲಿನ ಕೆಲವು ಮಹಿಳೆಯರ ಮೇಲೆ ದೇವಿ ಆವಾಹನೆಯಾಗಿ ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಮುಂದಿನ ಸುದ್ದಿ
Show comments