Webdunia - Bharat's app for daily news and videos

Install App

ಜಾಹಿರಾತಿನಲ್ಲಿ ನೆಹರೂ ಭಾವಚಿತ್ರ ಹಾಕದಿದಕ್ಕೆ ಡಿಕೆಶಿ ಅಸಾಮಾಧಾನ

Webdunia
ಭಾನುವಾರ, 14 ಆಗಸ್ಟ್ 2022 (16:00 IST)
ನೆಹರೂ ಭಾವಚಿತ್ರ ಕಡೆಗಣನೆಗೆ  ಸಂಬಂಧಪಟ್ಟಂತೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಇತಿಹಾಸವನ್ನ ಯಾರು ತಿರಚಲು ಸಾಧ್ಯವಿಲ್ಲ.ನೆಹರೂ ದೇಶದ ಸ್ವತಂತ್ರಕ್ಕೆ ಹೊರಾಡಿದ್ದಾರೆ.ಬಳಿಕ ದೇಶದ ಪ್ರಧಾನಿಯಾಗಿದ್ದಾರೆ.ಈಗಿರುವ ಸಿಎಂ ಅವರ ತಂದೆ ಕೂಡ ಮುಖ್ಯಮಂತ್ರಿ ಆಗಿದ್ರು.ಹಾಗಂತ ಎಸ್ ಆರ್ ಬೊಮ್ಮಾಯಿ ಸಿಎಂ ಆಗಿರಲಿಲ್ಲ ಅಂತ ಹೇಳೋಕೆ ಆಗುತ್ತಾ?ಬಸವರಾಜ ಬೊಮ್ಮಾಯಿಂದ ಈ ತರಹ ನಿರೀಕ್ಷೆ ಮಾಡಿರಲಿಲ್ಲ ಎಂದು ಸಿಎಂ ವಿರುದ್ಧ ಡಿಕೆಶಿ ಅಸಮಾಧಾನ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments