Webdunia - Bharat's app for daily news and videos

Install App

ರೈತರ ಜಮೀನಿನಲ್ಲಿ ಜಿಂಕೆ ಫೈಟ್

Webdunia
ಮಂಗಳವಾರ, 3 ಜುಲೈ 2018 (17:09 IST)
ಉತ್ತರ ಕರ್ನಾಟಕ ಭಾಗದಲ್ಲಿ ಟಗರು ಕಾಳಗ ಅಂದ್ರೆ ಅದು ಸಕತ್ ಫೇಮಸ್. ಆದ್ರೆ ಆ ತಾಲೂಕಿನ  ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ಟಗರು ಕಾಳಗವನ್ನು ಮೀರಿಸುವಂತೆ ಕೃಷ್ಣ ಮೃಗಗಳ ಕಾಳಗ ನಡೆದಿತ್ತು. 

ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ಟಗರು ಕಾಳಗವನ್ನು ಮೀರಿಸುವಂತೆ ಕೃಷ್ಣ ಮೃಗಗಳ ಕಾಳಗ ನಡೆದಿತ್ತು. ಸುಮಾರು ಅರ್ಧ ಗಂಟೆ ಕಾಲ ಬಿಟ್ಟು ಬಿಡದೆ ಕೃಷ್ಣ ಮೃಗಗಳು ಸಕತ್ ಡಿಚ್ಚಿ ಹೊಡೆದಿದ್ದೆ ಹೊಡೆದದ್ದು. ನಾ ಸೋಲಲ್ಲ, ಗೆಲುವು ನನ್ನದೇ ಅನ್ನೋ ಹಾಗೆ ಕೃಷ್ಣ ಮೃಗಗಳು ಒಂದಕ್ಕೊಂದು ಸಕತ್ ಫೈಟ್ ಮಾಡಿದವು.

ಕಡೆಗೆ ಒಂದು ಕೃಷ್ಣಮೃಗ ಓಡಿ ಹೋದ ನಂತರ ಕೃಷ್ಣ ಮೃಗಗಳ ಕಾಳಗಕ್ಕೆ ಬ್ರೇಕ್ ಬಿದ್ದಿತು. ಕೃಷ್ಣ ಮೃಗಗಳ ಜೊತೆಗಿದ್ದ ಜಿಂಕೆಗಳು ಕಾಳಗ ನೋಡುತ್ತ ಅತ್ತಿತ್ತ ಓಡಾಡ್ತಿದ್ದವು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments