Webdunia - Bharat's app for daily news and videos

Install App

ಡಿಸಿಎಂ ಭೇಟಿ ಮಾಡಿದ ತುಷಾರ್ ಗಿರಿನಾಥ್ ಮತ್ತು ಕೆ ಎಚ್ ಮುನಿಯಪ್ಪ

Webdunia
ಭಾನುವಾರ, 8 ಅಕ್ಟೋಬರ್ 2023 (13:21 IST)
ಬಿಬಿಎಂಪಿ ಮುಖ್ಯ ಆಯ್ತು ತುಷಾರ್ ಗಿರಿನಾಥ್ ಡಿಸಿಎಂ ಡಿಕೆಶಿವಕುಮಾರ್ ರವರನ್ನ ಭೇಟಿ ಮಾಡಿದ್ದಾರೆ.ಸದಾಶಿವನಗರದಲ್ಲಿರುವ ನಿವಾಸದಲ್ಲಿ‌ ಡಿಕೆಶಿವಕುಮಾರ್ ಭೇಟಿ ಮಾಡಿ  ತುಷಾರ್ ಗಿರಿನಾಥ್ ತೆರಳಿದ್ರು.ಹಾಗೆಯೇ ಸಾದಾಶಿವನಗರದ ಡಿಸಿಎಂ ನಿವಾಸಕ್ಕೆ  ಕೆ ಎಚ್ ಮುನಿಯಪ್ಪ ಸಹ ಆಗಮಿಸಿದ್ರು.ಡಿಕೆಶಿವಕುಮಾರ್ ರವರನ್ನ ಕೆ ಎಚ್ ಮುನಿಯಪ್ಪ ಭೇಟಿಯಾದ್ರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments