Webdunia - Bharat's app for daily news and videos

Install App

ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

Webdunia
ಶುಕ್ರವಾರ, 17 ನವೆಂಬರ್ 2023 (21:00 IST)
ನಗರದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಖಂಡಿತ‌ ಈಗಾಗಲೇ ಅವರು ಏನೇನ್ ಕೇಳಿದ್ದಾರೋ ಎಲ್ಲದಕ್ಕೂ  ಜನರು ಉತ್ತರ ಕೊಟ್ಟಿದ್ದಾರೆ.ಅವರು ಮಾತುಗಳಿಗೆ ಆಚಾರಾ ವಿಚಾರಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ.ಇನ್ನೂ ಏನ್ ಬೇಕಾದರೂ ನಾನ್ ಉತ್ತರ ಕೊಡ್ತೀನಿ.ಅವರು ಏನೇನ್ ಪಟ್ಟಿ ಕೊಡ್ತಾರಲ್ವಾ ಲೆಕ್ಕ ಕೊಡೋಣ.ನಾನು ಮಾಲು ಕಟ್ಟಿರುವ ಜಾಗ ಸೆಂಟ್ರಲ್ ಗವರ್ನಮೆಂಟ್ ಸಂಸ್ಥೆದು ,ಅವರು ದಾಖಲೆ ಮಾಡಿ ಟೆಂಡರ್ ಹಾಕಿದ್ದಾರೆ.ಅದನ್ನು ನಮ್ಮ ಸ್ನೇಹಿತರು ತೆಗೆದುಕೊಂಡಿದ್ರು.ಅದನ್ನು ನಾನು ಅವರ ಬಳಿ ತೆಗೆದುಕೊಂಡಿದ್ದೇನೆ ಎಂದು ಡಿಕೆ ಶಿವಕುಮಾರ್ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
 
ಏನಾದರೂ ತಪ್ಪು ಮಾಡಿದ್ರೆ ಬೇಕಾದರೆ ಗಲ್ಲಿಗೆ ಹಾಕ್ಲಿ,ಅವರಿಗೆ ಇನ್ನೂ ಗೊತ್ತಿಲ್ಲ.ಅವರ ತಂದೆಯವರು ಹತ್ತುಹದಿನೈದು ವರ್ಷದ ಹಿಂದೇನೆ ಜಯರಾಜ್ ಆಪೀರ್ ಇದ್ದ ಅವನ ಬಳಿಯೇ ತನಿಖೆ ಮಾಡಿಸಿದ್ದಾರೆ.ಏನಾದರೂ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕ್ಲಿ.ಎಲ್ಲದಕ್ಕೂ ರೆಡಿ ಇದ್ದೇನೆ
 
ಈ ಪೊಗರು, ಈ ಬ್ಲಾಕ್ ಮೇಲೆಗೆ ಹೆದರಲ್ಲ ಅವರಿಗೂ ಗೊತ್ತಿದೆ.ಅವರಿಗೆ ಏನ್ ದಾಖಲೆ ಬೇಕೋ, ಸಾರ್ವಜನಿಕ ವ್ಯಕ್ತಿ ಆಗಿದ್ದೇನೆ ನಾನು .ಆ ಮಾಲ್ ಕಟ್ಟಿದ್ದು ನಾನಲ್ಲ.ನಾನು ಈ ಮಾಲ್ ಕಟ್ಟಿಲ್ಲ, ಜಾಯಿಂಟ್ ಡೆವಲಪ್ಮೆಂಟ್ ಹಾಗೂ ಶೋಭಾ ಡೆವಲಪ್ಮೆಂಟ್ ಕಟ್ಟಿದ್ದು.ಅವರಿಗೆ ಹೇಳ್ತಿನಿ , ಅವರು ಏನೇನ್ ಬಿಲ್ಲು ಕಟ್ಟಿದ್ದಾರಾ, ತಂದು ತೋರ್ಸಿ ಅಂತೀನಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bakrid: ಅಲ್ಲಾಹನಿಗಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ, ಆರೋಪಿಗಳ ಬಾಯಿಂದ್ದ ಬೆಚ್ಚಿಬೀಳಿಸುವ ಮಾಹಿತಿ ಹೊರಕ್ಕೆ

Covid 19: ದೇಶದಲ್ಲಿ ಏರುತ್ತಲೇ ಇದೆ ಕೋವಿಡ್ 19 ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೀಗಿದೆ

Chitradurga Renukaswamy: ಹತ್ಯೆಯಾಗಿ ಇಂದಿಗೆ ಒಂದು ವರ್ಷ, ಪೂಜೆ ಸಲ್ಲಿಸಿದ ಕುಟುಂಬಸ್ಥರು

Rajastan: ನಿದ್ರಾಜನಕ ಔಷಧಿ ನೀಡಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೇಲೆ ರೇಪ್‌

ಮುಂದಿನ ಸುದ್ದಿ
Show comments