Select Your Language

Notifications

webdunia
webdunia
webdunia
Saturday, 12 April 2025
webdunia

ದಯಾನಂದ ಸ್ವಾಮೀಯ ರಾಸಲೀಲೆ ಪ್ರಕರಣ; ಕಾವ್ಯಾ ಆಚಾರ್ಯ ಸಹೋದರನ ಮೇಲೆ ಹಲ್ಲೆ

ತೀರ್ಥಹಳ್ಳಿ
ತೀರ್ಥಹಳ್ಳಿ , ಶುಕ್ರವಾರ, 8 ಡಿಸೆಂಬರ್ 2017 (09:15 IST)
ತೀರ್ಥಹಳ್ಳಿ: ಭಾರೀ ಸುದ್ದಿ ಮಾಡಿದ ದಯಾನಂದ ಸ್ವಾಮೀಯ ರಾಸಲೀಲೆ ಪ್ರಕರಣದ ಹಿನ್ನೆಲೆ, ಸಂತ್ರಸ್ತೆ ಕಾವ್ಯಾ ಆಚಾರ್ಯ ಸಹೋದರನ ಮೇಲೆ ನಿನ್ನೆ ತಡರಾತ್ರಿ ಹಲ್ಲೆ ಮಾಡಲಾಗಿದೆ.


ಸಂತ್ರಸ್ತೆ ಕಾವ್ಯಾ ಆಚಾರ್ಯ ಸಹೋದರ ಕೃಷ್ಣ ಮೇಲೆ ನಿನ್ನೆ ತಡರಾತ್ರಿ ಮಾರ್ಗ ಮಧ್ಯೆ ಒಮಿನಿ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ ಜತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.


ಕಾವ್ಯಾ ಆಚಾರ್ಯ ಅವರ ಸಹೋದರ ಮಂಗಳೂರಿನಿಂದ  ತೀರ್ಥಹಳ್ಳಿಗೆ ಬರುತ್ತಿದ್ದ ಸಂದರ್ಭದಲ್ಲಿ ನಾಲ್ವರು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮನಹುಂಡಿಗೆ ಗಂಟು- ಮೂಟೆ ಕಟ್ಟುತ್ತಿರುವ ಸಿದ್ದರಾಮಯ್ಯ- ಆರ್.ಅಶೋಕ್