Select Your Language

Notifications

webdunia
webdunia
webdunia
Tuesday, 15 April 2025
webdunia

ಕಾಂಗ್ರೆಸ್ ನಲ್ಲಿರುವ ದಲಿತರು ಪಾಪಿಸ್ಟರು, ಬಿಜೆಪಿಯಲ್ಲಿ ಪಾಪಿಸ್ಟ ದಲಿತರಿಲ್ಲ-ರಮೇಶ ಜಿಗಜಿಗಣಿ

ಕಾಂಗ್ರೆಸ್
ವಿಜಯಪುರ , ಗುರುವಾರ, 15 ಫೆಬ್ರವರಿ 2018 (13:30 IST)
ವಿಜಯಪುರ:ಕಾಂಗ್ರೆಸ್ ನಲ್ಲಿರುವ ದಲಿತರು ಪಾಪಿಸ್ಟರು ಎಂದು ವಿಜಯಪುರದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಗಣಿ ಹೇಳಿದ್ದಾರೆ.


ಕಾಂಗ್ರೆಸ್ ನಲ್ಲಿರುವ ದಲಿತರು ಪಾಪಿಸ್ಟರು, ಬಿಜೆಪಿಯಲ್ಲಿ ಪಾಪಿಸ್ಟ ದಲಿತರಿಲ್ಲ. ದಲಿತರಿಗೆ ಮೋಸವಾಗಿದೆ ಎಂದು ಯಾವ ಗಂಡಸರು ಹೇಳಿಲ್ಲ. ಆದ್ರೆ ನಾನು ದಲಿತರಿಗೆ ಮೋಸವಾಗಿದೆ ಎಂದು ಹೇಳಿದ್ದೀನಿ. ದಲಿತ ಮುಖ್ಯಮಂತ್ರಿ ವಿಚಾರ, ಸಮಯ ಇನ್ನೂ ಕೂಡಿ ಬಂದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇದೀಗ ಮೊಬೈಲ್‌ನಲ್ಲಿ ತ್ವರೀತ ಟಿಕೆಟ್.. ರೈಲ್ವೇ ಇಲಾಖೆಯಿಂದ ಹೊಸ ಆಪ್...!