Webdunia - Bharat's app for daily news and videos

Install App

ನೀರಿನಿಂದ ಮಗನ ಶವ ಹೊರತೆಗೆದ ಅಪ್ಪ

Webdunia
ಸೋಮವಾರ, 12 ಆಗಸ್ಟ್ 2019 (16:28 IST)
ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಗನ ಶವವನ್ನು ಅಪ್ಪನೇ ಹೊರತೆಗೆದು ಹೊತ್ತುಕೊಂಡ ಬಂದ ಘಟನೆ ನಡೆದಿದೆ.

ಗಡಿ ಜಿಲ್ಲೆಯಾಗಿರೋ ಬೆಳಗಾವಿಯ ಬೆವಳಡಿ ಎಂಬ ಹಳ್ಳಿಯಲ್ಲಿ ಈ ಕರುಳು ಹಿಂಡುವ ಘಟನೆ ನಡೆದಿದೆ.

ಎರಡು ವಾರಗಳ ಹಿಂದೆ ಬೆಳವಡಿ ಹೊರವಲಯದಲ್ಲಿ ಮೇವು ತರೋಕೆ ಅಂತ ಸಂಗಮೇಶ್ (21) ಹೋಗಿದ್ದನು. ಈ ವೇಳೆ ಹಳ್ಳ ತುಂಬಿ ಹರಿಯುತ್ತಿತ್ತು. ಹಳ್ಳ ದಾಟುವಾಗ ಆತ ನೀರುಪಾಲಾಗಿದ್ದನು.

ನಾಪತ್ತೆ ದೂರು ಕೊಡೋಕೆ ಅಂತ ಹೋದಾಗ ದೂರುದಾರರನ್ನೇ ವಾಪಸ್ ಕಳಿಸಿದ್ದರು ಪೊಲೀಸರು ಎನ್ನಲಾಗಿದೆ.
ಇವತ್ತು ಹಳ್ಳದಲ್ಲಿ ಮೃತ ಸಂಗಮೇಶ ಧರಿಸಿದ ಬಟ್ಟೆಯನ್ನು ಗಮನಿಸಿದ ತಂದೆ ಆತನನ್ನು ಗುರುತಿಸಿ ಮಗನ ಶವ ಹೊರತೆಗೆದಿದ್ದಾನೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments