Webdunia - Bharat's app for daily news and videos

Install App

ಬೆಂಗಳೂರಿನ ರಸ್ತೆಯಲ್ಲಿ ಓಡಾಡುವಾಗ ಹುಷಾರ್..! ಹುಷಾರ್..!

Webdunia
ಶುಕ್ರವಾರ, 27 ಜನವರಿ 2023 (16:49 IST)
ಬೆಂಗಳೂರಿನ ರಸ್ತೆಗಳು ಯಾಮಸ್ವರೂಪಿಯಂತೆ ಬಾಯಿತೆರೆದಿದೆ.ಸ್ವಲ್ಪ ಜಾಗೃತೆ ತಪ್ಪಿದ್ರೂ ಅನಾಹುತ ಕಟ್ಟಿಟ್ಟಬುತ್ತಿಯಾಗಿದೆ.ವಾಹನ ಸವಾರರ ಜೀವವನ್ನೇ ಬೆಂಗಳೂರಿನ ರಸ್ತೆಗಳು ಬಲಿಪಡೆಯುತ್ತಿದೆ.ಸಂಪಂಗಿರಾಮನಗರದ ಮುಖ್ಯರಸ್ತೆಯಲ್ಲಿ  ಮೋರಿಯ ಸ್ಲ್ಯಾಬ್ ಕುಸಿದಿದೆ.ಸ್ಲ್ಯಾಬ್ ಕುಸಿದು ೧೫ ದಿನಗಳಾದ್ರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.ಸ್ಲ್ಯಾಬ್ ಕುಸಿದ ಜಾಗದಲ್ಲಿ ಕೇವಲ ಒಂದೇ  ಬ್ಯಾರಿಕೆಡ್  ಅಳವಡಿಕೆ ಮಾಡಿದ್ದಾರೆ.
 
ಎಚ್ಚರ ತಪ್ಪಿ ತೆರೆದ ಮೋರಿಗೆ ಬಿದ್ರೂ ಜೀವಕ್ಕೆ ಹಾನಿ ಗ್ಯಾರಂಟಿ.ಸಂಪಂಗಿರಾಮನಗರದಿಂದ ವಿಠಲ್ ಮಲ್ಯ ರಸ್ತೆಗೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ  ಮೋರಿ  ಕುಸಿದಿದ್ದು,ನಿತ್ಯ ಮುಖ್ಯರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಅನಾಹುತಕ್ಕೆ ಆಹ್ವಾನ ಕೊಡುವಂತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments