Webdunia - Bharat's app for daily news and videos

Install App

ಕೋಟ್ಯಂತರ ರೂ. ಪಂಗನಾಮ: ಗ್ರೇಟ್ ಬ್ಯಾಂಕ್ ಮಾಲೀಕ ಅರೆಸ್ಟ್

Webdunia
ಶುಕ್ರವಾರ, 28 ಜೂನ್ 2019 (15:39 IST)
ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದ ಬ್ಯಾಂಕ್ ಮಾಲೀಕನನ್ನು ಬಂಧನ ಮಾಡಲಾಗಿದೆ.

ಗ್ರೇಟ್ ಸೌಹಾರ್ದ ಮಲ್ಟೀ  ಪರ್ಪಸ್ ಸಹಕಾರಿ ಬ್ಯಾಂಕ್ ಮಾಲೀಕ ಶಕೀಲ್ ಅಹಮ್ಮದ್ ವಂಚನೆ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ.

ಚಿತ್ರದುರ್ಗ ಟೌನ್ ಸ್ಟೇಷನ್ ಪೊಲೀಸ್‌ ರಿಂದ ಕಾರ್ಯಾಚರಣೆ ನಡೆದು, ಬಂಧನ ಮಾಡಿದ್ದಲ್ಲದೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಗ್ರೇಟ್ ಸೌಹಾರ್ದ ಮಲ್ಟೀ  ಪರ್ಪಸ್ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಜನರಿಗೆ ಕೋಟ್ಯಂತರ ರೂಪಾಯಿ ಪಂಗಾನಾಮ ಹಾಕಿದ್ದನು ಮಾಲಿಕ ಶಕೀಲ್ ಅಹಮ್ಮದ್.

ಹೂಡಿಕೆದಾರರು ನೀಡಿದ್ದ ದೂರಿನ ಹಿನ್ನಲೆ ಬ್ಯಾಂಕ್ ಮುಖ್ಯಸ್ಥ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಸಮೀಕ್ಷೆ, ತರಾತುರಿಯಲ್ಲಿ ಸರ್ಕಾರ ಏನು ಸಾಧಿಸಲು ಹೊರಟಿದೆ: ವಚನಾನಂದ ಸ್ವಾಮೀಜಿ

ಗುಂಡಿ ಮುಚ್ಚಕ್ಕೆ ದುಡ್ಡಿಲ್ಲ ಅಂತ ಸತೀಶ್ ಜಾರಕಿಹೊಳಿ ಹೆಲಿಕಾಪ್ಟರ್ ತಗೊಂಡ್ರಾ: ಫುಲ್ ಟ್ರೋಲ್

ದಸರಾದಲ್ಲಿ ಕೊಡಲ್ಪಡುವ ಸಂಗೀತ ವಿದ್ಯಾನ್ ಪ್ರಶಸ್ತಿಗೆ ವೆಂಕಟೇಶ್‌ ಕುಮಾರ್ ಆಯ್ಕೆ

ಕಾಂಗ್ರೆಸ್ ಭಾರತೀಯರ ಸಾಮರ್ಥ್ಯವನ್ನು ಕಡೆಗಣಿಸುತ್ತಲೇ ಬಂದಿದೆ: ಮೋದಿ

ಕರ್ನಾಟಕದ್ದು ಕಟಾಕಟ್ ಗುಂಡಿಗಳ ಮಾದರಿಯ ಸರಕಾರ: ಶಹಜಾದ್ ಪೂನಾವಾಲ

ಮುಂದಿನ ಸುದ್ದಿ
Show comments