Webdunia - Bharat's app for daily news and videos

Install App

ಇಂದು ಕೂಡಲಸಂಗಮ, ಗೋಕರ್ಣದಲ್ಲಿ ಶ್ರೀಗಳ ಅಸ್ಥಿ ವಿಸರ್ಜನೆ

Webdunia
ಭಾನುವಾರ, 8 ಜನವರಿ 2023 (07:52 IST)
ವಿಜಯಪುರ : ಸಿದ್ದೇಶ್ವರ ಶ್ರೀಗಳು ಅಗಲಿ 8 ದಿನ ಕಳೆದಿದೆ. ಶ್ರೀಗಳ ಅಸ್ಥಿ ವಿಸರ್ಜನೆ ಕಾರ್ಯಕ್ರಮ ಇಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ನದಿಯಲ್ಲಿ ಮತ್ತು ಗೋಕರ್ಣದ ಸಾಗರದಲ್ಲಿ ನಡೆಯಲಿದೆ.

ವಿಜಯಪುರದ ಬಸವತಂವ ಪಾಟೀಲ ಅವರ ವಾಹನದಲ್ಲಿ ಶ್ರೀಗಳ ಅಸ್ಥಿಯನ್ನು ತೆಗೆದುಕೊಂಡು ತೆರಳಲಾಯಿತು. ವಿಶೇಷ ವಾಹನಕ್ಕೆ ಶ್ರೀಗಳ ಭಾವಚಿತ್ರ ಹಾಕಿ ಹೂವಿನಿಂದ ಅಲಂಕಾರ ಮಾಡಿ ಬಸವಲಿಂಗ ಸ್ವಾಮಿಜಿ ಮತ್ತು ಇತರೇ ಸ್ವಾಮೀಜಿಗಳು ಆಶ್ರಮದ ಶ್ರೀಗಳ ಕೋಣೆಯಲ್ಲಿ ಇರಿಸಲಾಗಿದ್ದ ಅಸ್ಥಿಗಳನ್ನು ಹೊರತಂದರು.

ಅಸ್ಥಿಗಳನ್ನು ಹಿಡಿದು ಆಶ್ರಮದ ಆವರಣದಲ್ಲಿಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ಪ್ರದಕ್ಷಿಣೆ ಹಾಕಿ ಭಜನೆ ಮಾಡಲಾಯಿತು. ತದನಂತರ ವಿಶೇಷ ವಾಹನದಲ್ಲಿ ಅಸ್ಥಿಗಳನ್ನಿಟ್ಟುಕೊಂಡು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ವಾಹನ ಕೂಡಲಸಂಗಮಕ್ಕೆ ತೆರಳಿತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments