Publish Date: Thu, 16 Sep 2021 (20:49 IST)
Updated Date: Thu, 16 Sep 2021 (20:52 IST)
ನಡೆದಿದೆ. ಭ್ರಷ್ಟಾಚಾರ ದಲ್ಲಿ ನಟ ಕೋಮಲ್ ಕೂಡ ಭಾಗಿಯಾಗಿದ್ದಾರೆಂದು ದಲಿತ ಸಂಘರ್ಷ ಸಮಿತಿ ಆರೋಪಿಸಿ ಈ ಕುರಿತಂತೆ ಪಾಲಿಕೆ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದ್ದರು. ಎಂಬ ವಿಚಾರಕ್ಕೆ ಕುರಿತಂತೆ ತನಿಖೆ ನಡೆಸಿ ವರದಿನೀಡುವಂತೆ ಇದೀಗ ರಾಜ್ಯ ಸರ್ಕಾರದಿಂದ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಇದೀಗ ಮೇಲ್ನೋಟಕ್ಕೆ ಹಗರಣ ನಡೆದಿರೋದು ನಿಜ ಎಂಬುದು ಸಾಬೀತಾಗ್ತಾ ಇದೆ