Select Your Language

Notifications

webdunia
webdunia
webdunia
webdunia

ಕಾರ್ಪೋರೆಟರ್ ರಾಮಮೂರ್ತಿ ಕಾರ್ಯಕ್ಕೆ ವಿನಯ್ ಗುರೂಜಿ ಪ್ರಶಂಸೆ..!

ಕಾರ್ಪೋರೆಟರ್ ರಾಮಮೂರ್ತಿ ಕಾರ್ಯಕ್ಕೆ ವಿನಯ್ ಗುರೂಜಿ ಪ್ರಶಂಸೆ..!
bangalore , ಶನಿವಾರ, 3 ಜುಲೈ 2021 (15:14 IST)
ಬೆಂಗಳೂರು: ಇಳಿವಯಸ್ಸಿನಲ್ಲಿ  ಈ ಕಠೋರವಾದ ಪರಿಸ್ಥಿತಿಯನ್ನ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅವರ ಟೀಮ್ ಕಂಟ್ರೋಲ್ ಮಾಡಿದೆ.ಪಕ್ಷ ಬೇಧ ಮರೆತು ಬಿಜೆಪಿ ಕಾರ್ಪೋರೆಟ್ ರಾಮಮೂರ್ತಿ ಕಿಟ್ ನೀಡುತ್ತಿದ್ದಾರೆ.
 
ಸರ್ಕಾರವನ್ನ ಇನ್ನು ಉನ್ನತ ಮಟ್ಟದಲ್ಲಿ ಕೆಲಸ ಮಾಡಲು, ಎಂ ಎಲ್ ಎ ಗಳು, ಕಾರ್ಪೊರೇಟ್ ಗಳು ಕೆಲಸ ಮಾಡುತ್ತಿದ್ದಾರೆ.ಸರ್ಕಾರಕ್ಕೆ ಓಟ್ ಹಾಕುವುದು ಮಾತ್ರ ವಲ್ಲಾ ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.ನಮ್ಮ ಜವಾಬ್ದಾರಿ ತಿಳಿದು ನಾವು ಪರಿವರ್ತನೆಗೆ ಅವಕಾಶ ಮಾಡಿಕೊಡಬೇಕು.ಪ್ರತಿಯೊಬ್ಬರಿಗೂ ಸೇವೆ ಮಾಡುವ ಅವಕಾಶ ಇದೆ. ಯಾರೆಲ್ಲಾ ಐಟಿಯವರಿದ್ದೀರಾ ಅವರು ಸಹಾಯ ಮಾಡಿ ಎಂದು‌ ವಿನಯ್ ಗುರೂಜಿ ಹೇಳಿದರು

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು-ಮಂಗಳೂರು ರೈಲುಗಳಿಗೆ ವಿಶೇಷ ವಿಸ್ಟಾಡೋಮ್‌ ಭೋಗಿಗಳ ಸೇರ್ಪಡೆ: ಇಂದಿನಿಂದ ಪಶ್ಚಿಮ ಘಟ್ಟದ ನೋಟ ಸವಿಯಲು ಬುಕಿಂಗ್ ಆರಂಭ