Webdunia - Bharat's app for daily news and videos

Install App

ಮಳೆ ಅನಾಹುತಗಳ ಬಗ್ಗೆ ನಿರ್ಲಕ್ಷ್ಯ ವಹಿಸಿತಾ ಪಾಲಿಕೆ?

Webdunia
ಗುರುವಾರ, 27 ಜುಲೈ 2023 (16:30 IST)
ನಿನ್ನೆ ರಾತ್ರಿ ಸಂಪಂಗಿ ರಾಮನಗರದಲ್ಲಿ ಮರ ಧರೆಗುರುಳಿರುವ ಘಟನೆ ಬಿಷಪ್ ಕಾಟನ್ ಶಾಲೆ ಹಿಂಭಾಗದ ರಸ್ತೆಯಲ್ಲಿ ನಡೆದಿದೆ.ರಾತ್ರಿ ಮರ ಬಿದ್ದರೂ ಇನ್ನೂ  ಪಾಲಿಕೆ ತೆರವು ಮಾಡಿಲ್ಲ.ಮರ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.ಈಗಾಗಲೇ ಬೀಳುವ ಹಂತದಲ್ಲಿರುವ ಮರ ತೆರವಿಗೆ ಆದೇಶ ಮಾಡಿದ್ರು.ಮರಗಳನ್ನ ಗುರ್ತಿಸದೇ ನಿದ್ದೆಗೆ ಬಿಬಿಎಂಪಿ ಜಾರಿದೆ.ಹಲವೆಡೆ ಮರ ಬಿದ್ದು ಅನಾಹುತ ಆಗಿದ್ರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ.ಮರ ಬಿದ್ದು ಅನಾಹುತ ಆದ್ರೆ ಹೊಣೆ ಹೊರುತ್ತಾ ಪಾಲಿಕೆ?ಮಳೆಗಾಲಕ್ಕೆ ತಯಾರಿ ಮಾಡಿದ್ದೇವೆ ಅನ್ನೋ ಆಯುಕ್ತರು,ಆದ್ರೆ ಬೀಳೋ ಹಂತದಲ್ಲಿರೋ ಮರಗಳನ್ನ ಗುರ್ತಿಸೋದರಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.ಯಾರಿಗಾದರೂ ಅಪಾಯ ಆದ್ರೆ ಪಾಲಿಕೆಯೇ ನೇರ ಹೊಣೆಯಾಗಲಿದೆ.ಮಳೆಗಾಲದಲ್ಲಿ ನಿದ್ದೆ ಮಾಡ್ತಿದ್ದಾರಾ ಅಧಿಕಾರಿಗಳು ಅಂತಾ ಸಾರ್ವಜನಿಕರು ಪ್ರಶ್ನೆ ಮಾಡ್ತಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments