Select Your Language

Notifications

webdunia
webdunia
webdunia
webdunia

ಈ ಬಾರಿ ರಾಜ್ಯೋತ್ಸವಕ್ಕೆ ಮೆರವಣಿಗೆ ಮಾಡೋ ಹಾಗಿಲ್ಲ!

ಈ ಬಾರಿ ರಾಜ್ಯೋತ್ಸವಕ್ಕೆ ಮೆರವಣಿಗೆ ಮಾಡೋ ಹಾಗಿಲ್ಲ!
ಬೆಂಗಳೂರು , ಶನಿವಾರ, 31 ಅಕ್ಟೋಬರ್ 2020 (11:49 IST)
ಬೆಂಗಳೂರು: ಕೊರೋನಾ ಕರಿನೆರಳು ಈ ಬಾರಿ ರಾಜ್ಯೋತ್ಸವದ ಆಚರಣೆ ಮೇಲೂ ಬಿದ್ದಿದೆ. ಈ ಬಾರಿ ಅದ್ಧೂರಿ ರಾಜ್ಯೋತ್ಸವ ಆಚರಣೆ ಮಾಡುವಂತಿಲ್ಲ.


 
ಕನ್ನಡ ರಾಜ್ಯೋತ್ಸವ ನಿಮಿತ್ತ ಪ್ರತೀವರ್ಷ ವಿವಿಧ ಸಂಘಟನೆಗಳು ಮೆರವಣಿಗೆ, ಸಮಾರಂಭ ನಡೆಸುತ್ತವೆ. ಆದರೆ ಈ ಬಾರಿ ಮೆರವಣಿಗೆ ಮಾಡುವಂತಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. 100 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮೆರವಣಿಗೆ ನಡೆಸುವಂತಿಲ್ಲ ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೂತ ಉಚ್ಛಾಟಿಸುವುದಾಗಿ 48 ಲಕ್ಷ ದೋಚಿದ ಮಹಿಳೆ ಬಂಧನ