Webdunia - Bharat's app for daily news and videos

Install App

ರಾಹುಲ್ ಗಾಂಧಿಯ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯಾತ್ರೆಗೆ ಸಂಯೋಜಕರ ನೇಮಕ

Webdunia
ಮಂಗಳವಾರ, 9 ಆಗಸ್ಟ್ 2022 (21:20 IST)
ಪಾದಯಾತ್ರೆಗೆ ಕಾಂಗ್ರೆಸ್   ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಜ್ಜಾಗುತ್ತಿದೆ.ಪಾದಯಾತ್ರೆ ಸುಗಮವಾಗಿ ನಡೆಯಲು 8 ಜಿಲ್ಲೆಗಳಿಗೆ 19 ಮಂದಿ ಸಂಯೋಜಕರನ್ನ ನೇಮಕಕ್ಕೆ ಆದೇಶಿಸಲಾಗಿದೆ.
 
ಇನ್ನು 8 ಜಿಲ್ಲೆಗಳ ಸಂಯೋಜಕರ ಪಟ್ಟಿ ಇಲ್ಲಿದೆ 
 
ಚಾಮರಾಜನಗರ
- ದೃವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ 
 
ಮೈಸೂರು ಸಿಟಿ
- ತನ್ವೀರ್ ಸೇಠ್, ಶಾಸಕ
- ವಾಸು, ಮಾಜಿ ಶಾಸಕ
-ಎಂ.ಕೆ ಸೋಮಶೇಖರ್, ಮಾಜಿ ಶಾಸಕ
 
ಮೈಸೂರು ಗ್ರಾಮಾಂತರ
- ಎಚ್.ಪಿ ಮಂಜುನಾಥ್, ಶಾಸಕ
- ಯತೀಂದ್ರ, ಶಾಸಕ 
 
ಮಂಡ್ಯ
- ಚಲುವರಾಯಸ್ವಾಮಿ, ಮಾಜಿ ಸಚಿವ
- ಮಧು ಮಾದೇಗೌಡ, ಎಂಎಲ್ ಸಿ
 
ತುಮಕೂರು
- ಟಿ.ಬಿ ಜಯಚಂದ್ರ, ಮಾಜಿ ಸಚಿವ
- ಕೆ.ಎನ್ ರಾಜಣ್ಣ, ಮಾಜಿ ಶಾಸಕ
 
ಚಿತ್ರದುರ್ಗ
- ರಘುಮೂರ್ತಿ, ಶಾಸಕ
- ಸುಧಾಕರ್, ಮಾಜಿ ಸಚಿವ
 
ಬಳ್ಳಾರಿ
- ನಾಸೀರ್ ಹುಸೇನ್, ಸಂಸದ
- ವಿ.ಎಸ್ ಉಗ್ರಪ್ಪ, ಮಾಜಿ ಸಂಸದ
- ತುಕಾರಾಂ, ಶಾಸಕ
- ನಾಗೇಂದ್ರ, ಶಾಸಕ
- ಆಂಜನೇಯುಲು, ಮಾಜಿ DCC ಅಧ್ಯಕ್ಷ
 
ರಾಯಚೂರು
- ಎನ್.ಎಸ್ ಬೋಸರಾಜ್, AICC ಕಾರ್ಯದರ್ಶಿ
- ಅಮರೇಗೌಡ ಬೈಯ್ಯಾಪುರ, ಶಾಸಕ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments