Webdunia - Bharat's app for daily news and videos

Install App

ರಾಹುಲ್ ಗಾಂಧಿಯ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯಾತ್ರೆಗೆ ಸಂಯೋಜಕರ ನೇಮಕ

Webdunia
ಮಂಗಳವಾರ, 9 ಆಗಸ್ಟ್ 2022 (21:20 IST)
ಪಾದಯಾತ್ರೆಗೆ ಕಾಂಗ್ರೆಸ್   ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಜ್ಜಾಗುತ್ತಿದೆ.ಪಾದಯಾತ್ರೆ ಸುಗಮವಾಗಿ ನಡೆಯಲು 8 ಜಿಲ್ಲೆಗಳಿಗೆ 19 ಮಂದಿ ಸಂಯೋಜಕರನ್ನ ನೇಮಕಕ್ಕೆ ಆದೇಶಿಸಲಾಗಿದೆ.
 
ಇನ್ನು 8 ಜಿಲ್ಲೆಗಳ ಸಂಯೋಜಕರ ಪಟ್ಟಿ ಇಲ್ಲಿದೆ 
 
ಚಾಮರಾಜನಗರ
- ದೃವನಾರಾಯಣ್, ಕೆಪಿಸಿಸಿ ಕಾರ್ಯಾಧ್ಯಕ್ಷ 
 
ಮೈಸೂರು ಸಿಟಿ
- ತನ್ವೀರ್ ಸೇಠ್, ಶಾಸಕ
- ವಾಸು, ಮಾಜಿ ಶಾಸಕ
-ಎಂ.ಕೆ ಸೋಮಶೇಖರ್, ಮಾಜಿ ಶಾಸಕ
 
ಮೈಸೂರು ಗ್ರಾಮಾಂತರ
- ಎಚ್.ಪಿ ಮಂಜುನಾಥ್, ಶಾಸಕ
- ಯತೀಂದ್ರ, ಶಾಸಕ 
 
ಮಂಡ್ಯ
- ಚಲುವರಾಯಸ್ವಾಮಿ, ಮಾಜಿ ಸಚಿವ
- ಮಧು ಮಾದೇಗೌಡ, ಎಂಎಲ್ ಸಿ
 
ತುಮಕೂರು
- ಟಿ.ಬಿ ಜಯಚಂದ್ರ, ಮಾಜಿ ಸಚಿವ
- ಕೆ.ಎನ್ ರಾಜಣ್ಣ, ಮಾಜಿ ಶಾಸಕ
 
ಚಿತ್ರದುರ್ಗ
- ರಘುಮೂರ್ತಿ, ಶಾಸಕ
- ಸುಧಾಕರ್, ಮಾಜಿ ಸಚಿವ
 
ಬಳ್ಳಾರಿ
- ನಾಸೀರ್ ಹುಸೇನ್, ಸಂಸದ
- ವಿ.ಎಸ್ ಉಗ್ರಪ್ಪ, ಮಾಜಿ ಸಂಸದ
- ತುಕಾರಾಂ, ಶಾಸಕ
- ನಾಗೇಂದ್ರ, ಶಾಸಕ
- ಆಂಜನೇಯುಲು, ಮಾಜಿ DCC ಅಧ್ಯಕ್ಷ
 
ರಾಯಚೂರು
- ಎನ್.ಎಸ್ ಬೋಸರಾಜ್, AICC ಕಾರ್ಯದರ್ಶಿ
- ಅಮರೇಗೌಡ ಬೈಯ್ಯಾಪುರ, ಶಾಸಕ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ
Show comments