Select Your Language

Notifications

webdunia
webdunia
webdunia
webdunia

ಕೊರೊನಾ ಪೀಡಿತರಿಗೆ ಧೈರ್ಯ ಹೇಳಿದ ಕಾಂಗ್ರೆಸ್ ಸಂಸದ

ಕೊರೊನಾ ಪೀಡಿತರಿಗೆ ಧೈರ್ಯ ಹೇಳಿದ ಕಾಂಗ್ರೆಸ್ ಸಂಸದ
ರಾಮನಗರ , ಸೋಮವಾರ, 13 ಜುಲೈ 2020 (21:46 IST)
ಕೊರೊನಾ ವೈರಸ್ ಪೀಡಿತರಿಗೆ ಕಾಂಗ್ರೆಸ್ ಸಂಸದ ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ರಾಮನಗರ ನಗರದ ಕಂದಾಯ ಭವನದಲ್ಲಿನ ಕೋವಿಡ್‍ -19 ರೆಫರಲ್‍ ಆಸ್ಪತ್ರೆಗೆ ಸಂಸದ ಡಿ.ಕೆ.ಸುರೇಶ್‍ ಭೇಟಿ ನೀಡಿ  ಸೋಂಕಿತರೊಂದಿಗೆ ಮಾತನಾಡಿ, ಅವರೆಲ್ಲ ಬೇಗ ಗುಣಮುಖರಾಗುವಂತೆ ಶುಭ ಹಾರೈಸಿದರು.

ಡಿಸಿ ಕಚೇರಿಗೆ ಭೇಟಿ ನೀಡಿದ ಸಂಸದರು, ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ನಂತರ ಪಿಪಿಇ ಕಿಟ್‍ ಧರಿಸಿದ ಸಂಸದ ಡಿ.ಕೆ.ಸುರೇಶ್‍, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‍ ಹುಸೇನ್‍ ಮತ್ತು ಸಂಸದರ ಸಹಾಯಕರು ಕೋವಿಡ್‍ 19 ಆಸ್ಪತ್ರೆಯಲ್ಲಿ ಸೋಂಕಿತರ ವಾರ್ಡುಗಳಿಗೆ ಭೇಟಿ ಕೊಟ್ಟು ಅವರಲ್ಲಿ ಆತ್ಮ ಸ್ಥೈರ್ಯ ತುಂಬಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಿ 15 ದಿನಗಳಲ್ಲೇ ನವವಧುವಿಗೆ ಗುಂಡಿಕ್ಕಿ ಹತ್ಯೆ : ಅನೈತಿಕ ಸಂಬಂಧ ಶಂಕೆ