ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ನಿಯೋಗದಿಂದ ದೂರು

Webdunia
ಮಂಗಳವಾರ, 9 ಮೇ 2023 (14:02 IST)
ಲೋಕಾಯುಕ್ತಕ್ಕೆ ಕಾಂಗ್ರೆಸ್ ನಿಯೋಗದ ವಕ್ತಾರರಾದ ರಮೇಶ್ ಬಾಬು ಕಂಪ್ಲೇಂಟ್ ನೀಡಿದ್ದಾರೆ.
 
ಈ ವೇಳೆ ಮಾತನಾಡಿದ ರಮೇಶ್ ಬಾಬು ಬಿಜೆಪಿಗೆ ಕೊನೆಯ ಮೊಳೆ ಹೊಡೆಯುವ ಮೊಳೆ .ಆರೋಗ್ಯ ಇಲಾಖೆಯಲ್ಲಿ 1260 ಕೋಟಿ ಹಗರಣ ಆಗಿದೆ.ಅದಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟಿದ್ದೇವೆ.ಒಬ್ಬ ಮಂತ್ರಿಯ ಪರವಾಗಿ ಸರ್ಕಾರಿ ಅಧಿಕಾರಿ ನಾರಾಯಣ್ ಅನ್ನೋ ವ್ಯಕ್ತಿ.ಹತ್ತು ಕೋಟಿಗಿಂತ ಹೆಚ್ಚು ಮೌಲ್ಯದ ಟೆಂಡರ್ ಕ್ಯಾಬಿನೆಟ್ ಮುಂದೆ ಬರಬೇಕು.ಇದರಲ್ಲಿ ಸಆರೋಗ್ಯ ಸಚಿವರು ಭಾಗಿಯಾಗಿದ್ದಾರೆ.ಆ್ಯಂಬ್ಯುಲೆನ್ಸ್ ಗೆ ಜಿಪಿಎಸ್ ಅಳವಡಿಸಲು ಟೆ‌ಂಡರ್ ಕೊಟ್ಟಿದ್ದು,ಹೈಕೋರ್ಟ್ ಆರ್ಡರ್ ಬಳಸಿಕೊಂಡು ಮಾಡಿದ್ದಾರೆ.ಅನರ್ಹ ಸಂಸ್ಥೆಗೆ ಟೆಂಡರ್ ಕೊಟ್ಟಿದ್ದಾರೆ.ನಿಯಮಾವಳಿ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
 
ಅಲ್ಲದೆ ರಮೇಶ್ ಬಾಬು ಕಮಿಷನ್ ಪಡೆದುಕೊಂಡು ಟೆಂಡರ್ ಕೊಟ್ಟಿದ್ದಾರೆ.ಈ ಬಗ್ಗೆ ಸಮಗ್ರ ತನಿಖೆ ಆಗಬೇಕು.ನ್ಯಾಶನಲ್ ಹೆಲ್ತ್ ಮಿಶನ್ ಅಧಿಕಾರಿ ನಾರಾಯಣ ಒಂದು ಕೋಟಿ ಕ್ಯಾಶ್ ಪಡೆದುಕೊಂಡಿದ್ದಾರೆ.ಯಾರು ಫಲಾನುಭವಿಗಳು ಇರ್ತಾರೋ ಅವ್ರೇ ಹಣ ಕೊಟ್ಟಿದ್ದಾರೆ. ಎಜುಸ್ಪಾರ್ಕ್ ಅಂಡ್ ಮಗೇನ್ ಡೇವಿಡ್ ಆಡಮ್ ಸಂಸ್ಥೆಗೆ ಗುತ್ತಿಗೆ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಭಾರತದ ನಾಗರಿಕ ಅಲ್ಲದಿದ್ದರೂ ಆಧಾರ್ ಕಾರ್ಡ್ ಇದೆ ಎಂದು ಮತದಾನ ಅವಕಾಶ ನೀಡಬೇಕೇ: ಸುಪ್ರೀಂಕೋರ್ಟ್ ತಪರಾಕಿ

ಮುಂದಿನ ಸುದ್ದಿ
Show comments