Webdunia - Bharat's app for daily news and videos

Install App

ಬುದ್ಧ ಧರ್ಮಕ್ಕೆ ಬನ್ನಿ ಎಂದು ವಿನೂತನ ಚಳುವಳಿ

Webdunia
ಭಾನುವಾರ, 2 ಜುಲೈ 2023 (15:51 IST)
ಜಾತಿಯವರ ಮುಂದೆ ಬಲಜಾತಿ ಓಪನ್ ಆಗಲ್ಲ,ಬಲಜಾತಿಯವರ ಮುಂದೆ ಎಡಜಾತಿ ಓಪನ್ ಆಗಲ್ಲ .ಹೊಲೆಯ, ಮಾದಿಗ ಅಂತಾ ಗೊತ್ತಾದ್ರೆ ಗೌರವ ಕೊಡ್ತಾರ ಅಂತಾ ಭಯ.ಇಲ್ಲಿ ನರಳುತ್ತಿದ್ದೇವೆ ನಾವು,ಇದನ್ನೇ ಬಾಬಾ ಸಾಹೇಬರು ಸಾಮಾಜಿಕ ಅಸಮಾನತೆ ಅಂದ್ರು.ಇದಕ್ಕೆಲ್ಲ ಪರಿಹಾರಬೇಕು ಅಂದ್ರೆ ಬುದ್ದ ಧರ್ಮಕ್ಕೆ ಬನ್ನಿ.ಬುದ್ದ ದೊಡ್ಡ ಸಮುದ್ರ ಇದ್ದಂತೆ,ಹಲವೆಡೆಯಿಂದ ನೀರು ಬಂದ್ರು ವಿಲೀನವಾಗುತ್ತೆ .ಇದು ಕಾವೇರಿ ನೀರು,ಗಂಗಾ ನೀರು ಅಂತಾ ಗುರ್ತಿಸಲಾಗಲ್ಲ .ಬುದ್ದ ಧರ್ಮ ಪ್ರಕೃತಿ ಇದ್ದ ಹಾಗೇ,ಅದಕ್ಕಾಗಿಯೇ ಬಾಬಾ ಸಾಹೇಬರು ಬುದ್ಧ ಧರ್ಮಕ್ಕೆ ಬಂದರು .ಲಿಂಗಾಯತ ಇರಲಿ ಯಾರೇ ಇರಲಿ ಬುದ್ಧ ನ ಬಳಿ ಬಂದ್ರೆ ಎಲ್ಲಾ ಹೋಯ್ತು ಅಂತಾ ಮುನ್ನೂರ ಮೂವತ್ತು ಕೋಟಿ ದೇವರನ್ನ ಬಿಟ್ಟು,ಕುರಾನ್,ಬೈಬಲ್ ಬಿಟ್ಟು ಬುದ್ಧ ಧರ್ಮಕ್ಕೆ ಬರೋದು ಸುಲಭವಲ್ಲ .ಅದನ್ನ ಸಾಧಿಸೋದು ನಮ್ಮ ಚಳವಳಿಗಳ ಕೆಲಸ.ಕೋಟಿ ಸಂಘಟನೆ ಇರಲಿ,ಮನೆಗೊಬ್ಬ ಸಂಘಟನಾಕಾರ ಇರಲಿ, ಗುರಿ ಒಂದೇ ಇರಬೇಕು .ಅಂಬೇಡ್ಕರರು ತೋರಿಸಿಕೊಟ್ಟ ಸಾಮಾಜಿಕ ಸಮಾನತೆ ಬೇಕು ಅಂದ್ರೆ ಎಲ್ಲರನ್ನ ಬುದ್ದ ನ ಹತ್ತಿರ ಕರಕೊಂಡು ಹೋಗಬೇಕು .ಇದು ಯಾವುದೇ ಧರ್ಮವನ್ನ ವಿರೋಧಿಸೋ ಕೆಲಸವಲ್ಲ ಎಂದು ಚಳುಬಳಿಗಾರರು ಫ್ರೀಡಂಪಾರ್ಕ್ ನಲ್ಲಿ ಚಳುವಳಿ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments