Webdunia - Bharat's app for daily news and videos

Install App

ಬುದ್ಧ ಧರ್ಮಕ್ಕೆ ಬನ್ನಿ ಎಂದು ವಿನೂತನ ಚಳುವಳಿ

Webdunia
ಭಾನುವಾರ, 2 ಜುಲೈ 2023 (15:51 IST)
ಜಾತಿಯವರ ಮುಂದೆ ಬಲಜಾತಿ ಓಪನ್ ಆಗಲ್ಲ,ಬಲಜಾತಿಯವರ ಮುಂದೆ ಎಡಜಾತಿ ಓಪನ್ ಆಗಲ್ಲ .ಹೊಲೆಯ, ಮಾದಿಗ ಅಂತಾ ಗೊತ್ತಾದ್ರೆ ಗೌರವ ಕೊಡ್ತಾರ ಅಂತಾ ಭಯ.ಇಲ್ಲಿ ನರಳುತ್ತಿದ್ದೇವೆ ನಾವು,ಇದನ್ನೇ ಬಾಬಾ ಸಾಹೇಬರು ಸಾಮಾಜಿಕ ಅಸಮಾನತೆ ಅಂದ್ರು.ಇದಕ್ಕೆಲ್ಲ ಪರಿಹಾರಬೇಕು ಅಂದ್ರೆ ಬುದ್ದ ಧರ್ಮಕ್ಕೆ ಬನ್ನಿ.ಬುದ್ದ ದೊಡ್ಡ ಸಮುದ್ರ ಇದ್ದಂತೆ,ಹಲವೆಡೆಯಿಂದ ನೀರು ಬಂದ್ರು ವಿಲೀನವಾಗುತ್ತೆ .ಇದು ಕಾವೇರಿ ನೀರು,ಗಂಗಾ ನೀರು ಅಂತಾ ಗುರ್ತಿಸಲಾಗಲ್ಲ .ಬುದ್ದ ಧರ್ಮ ಪ್ರಕೃತಿ ಇದ್ದ ಹಾಗೇ,ಅದಕ್ಕಾಗಿಯೇ ಬಾಬಾ ಸಾಹೇಬರು ಬುದ್ಧ ಧರ್ಮಕ್ಕೆ ಬಂದರು .ಲಿಂಗಾಯತ ಇರಲಿ ಯಾರೇ ಇರಲಿ ಬುದ್ಧ ನ ಬಳಿ ಬಂದ್ರೆ ಎಲ್ಲಾ ಹೋಯ್ತು ಅಂತಾ ಮುನ್ನೂರ ಮೂವತ್ತು ಕೋಟಿ ದೇವರನ್ನ ಬಿಟ್ಟು,ಕುರಾನ್,ಬೈಬಲ್ ಬಿಟ್ಟು ಬುದ್ಧ ಧರ್ಮಕ್ಕೆ ಬರೋದು ಸುಲಭವಲ್ಲ .ಅದನ್ನ ಸಾಧಿಸೋದು ನಮ್ಮ ಚಳವಳಿಗಳ ಕೆಲಸ.ಕೋಟಿ ಸಂಘಟನೆ ಇರಲಿ,ಮನೆಗೊಬ್ಬ ಸಂಘಟನಾಕಾರ ಇರಲಿ, ಗುರಿ ಒಂದೇ ಇರಬೇಕು .ಅಂಬೇಡ್ಕರರು ತೋರಿಸಿಕೊಟ್ಟ ಸಾಮಾಜಿಕ ಸಮಾನತೆ ಬೇಕು ಅಂದ್ರೆ ಎಲ್ಲರನ್ನ ಬುದ್ದ ನ ಹತ್ತಿರ ಕರಕೊಂಡು ಹೋಗಬೇಕು .ಇದು ಯಾವುದೇ ಧರ್ಮವನ್ನ ವಿರೋಧಿಸೋ ಕೆಲಸವಲ್ಲ ಎಂದು ಚಳುಬಳಿಗಾರರು ಫ್ರೀಡಂಪಾರ್ಕ್ ನಲ್ಲಿ ಚಳುವಳಿ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯ ಕೃಷಿ ಬಿಕ್ಕಟ್ಟಿನಲ್ಲಿರುವಾಗ ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಆಡುತ್ತಾ ಕೂತಾ ಸಚಿವ ಮಾಣಿಕ್ರಾವ್ ಕೊಕಾಟೆ

ಇವನು ಮನುಷ್ಯನ, ಮಗುವಿಗೆ ನಾಯಿ ಕಚ್ಚುತ್ತಿದ್ದರು ಅದನ್ನು ನೋಡಿ ನಗುತ್ತಾ ಕೂತಾ ಮಾಲೀಕ, Viral Video

ನಾನು ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿಲ್ಲ: ಡಿಕೆ ಶಿವಕುಮಾರ್ ಹಿಂಗದಿದ್ಯಾಕೆ

ಒಂದೇ ಯುವತಿಯನ್ನು ಮದುವೆಯಾದ ಸಹೋದರರು, ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ 6 ವರ್ಷದಲ್ಲಿ 5 ಮದುವೆ

ವಿಪಕ್ಷಗಳ ಬೇಡಿಕೆಯಂತೆ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್, ಪಹಲ್ಗಾಮ್ ದಾಳಿ ಬಗ್ಗೆ ಚರ್ಚೆ

ಮುಂದಿನ ಸುದ್ದಿ
Show comments