Webdunia - Bharat's app for daily news and videos

Install App

ಮೋದಿಯವರ ಕಾರ್ಯಕಲಾಪಗಳ ಬಗ್ಗೆ ತಿಳಿಸಿದ ಸಿಎಂ

Webdunia
ಭಾನುವಾರ, 6 ನವೆಂಬರ್ 2022 (14:12 IST)
ಪ್ರಧಾನಿ  ನರೇಂದ್ರ ಮೋದಿ  ನವೆಂಬರ್ 11 ರಂದು ಬೆಂಗಳೂರಿಗೆ ಬರ್ತಾರೆ ಎಂದು ಆರ್ ಟಿ ನಗರದ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.ಅವರು ಮುಖ್ಯವಾಗಿ 3 ಪ್ರೋಗ್ರಾಮ್ ಲ್ಲಿ ಭಗವಾಹಿಸ್ತಾರೆ.ಒಂದು ವಂದೇ ಭಾರತ್ ರೈಲು ಉದ್ಘಾಟನೆ ಮಾಡ್ತಾರೆ.ಚೆನೈ ಮೈಸೂರ್ ಬೆಂಗಳೂರು  ರೈಲು ಉದ್ಘಾಟನೆ ಮಾಡ್ತಾರೆ . ಬಹಳ ದಿನಗಳಿಂದ ಇದ್ದಿದ್ದ  ಬೇಡಿಕೆ  ಅವರು ಈಡೇರಿಸ್ತಾ ಇದಾರೆ.ಏರ್ ಪೋರ್ಟ್ ಟಾರ್ಮಿನಲ್ ಅನ್ನು ಉದ್ಘಾಟನೆ ಮಾಡ್ತಾರೆ.ಅದು ಸುಮಾರು 25 ಲಕ್ಷ ಪಾಸೆಂಜರ್ ನಾ ಹ್ಯಾಂಡಲ್ ಮಾಡುತ್ತೆ.ಟಾರ್ಮಿನಲ್ ಒನ್ ಟಾರ್ಮಿನಲ್ 2 ಸೇರಿ ಬೃಹತ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಆಗುತ್ತೆ.108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನ ಪ್ರಧಾನಿ ಮೋದಿ ಅವರು ಅನಾವರಣ ಮಾಡ್ತಾರೆ .ಬಳಿಕ ಸಾರ್ವಜನಿಕವಾಗಿ ಮಾತಾಡ್ತಾರೆಂದು ಮೋದಿಯವರ ಕಾರ್ಯಕ್ರಮಗಳ ಬಗ್ಗೆ ಸಿಎಂ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments