ಸಿಎಂ ಸೆಕ್ಯೂರಿಟಿಗೆ ಗುಂಡಿಕ್ಕಿ ಕೊಂದ ಭೂಪ

Webdunia
ಸೋಮವಾರ, 5 ಆಗಸ್ಟ್ 2019 (19:11 IST)
ಮುಖ್ಯಮಂತ್ರಿಯ ಸೆಕ್ಯೂರಿಟಿಯೊಬ್ಬರನ್ನ ಗುಂಡಿಕ್ಕಿ ಕೊಲೆ ಮಾಡಿರೋ ಘಟನೆ ನಡೆದಿದೆ.

ಗುಂಡಿಗೆ ಸಾವನ್ನಪ್ಪಿದವನನ್ನ ಸುಖವಿಂದರ್ ಎಂದು ಗುರುತಿಸಲಾಗಿದೆ. ಇವರು ಪಂಜಾಬ್ ಮುಖ್ಯಮಂತ್ರಿ ಅಮರಿಂದ ಸಿಂಗ್ ಅವರ ಸೆಕ್ಯುರಿಟಿ ಆಗಿ ಕೆಲಸ ಮಾಡುತ್ತಿದ್ರು.

ಡಿಸ್ಕೋ ಒಂದರಲ್ಲಿ ಆರೋಪಿ ಚರಣರಾಜ್ ಎಂಬಾತ ಮಹಿಳೆಯನ್ನ ಚುಡಾಯಿಸುತ್ತಿದ್ದ. ಇದನ್ನ ತಡೆಯೋಕೆ ಅಂತ ಹೋದ ಸುಖವಿಂದರ್ ಮೇಲೆ ಆರೋಪಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಮಹಿಳೆಯೊಂದಿಗೆ ಅಸಭ್ಯವಾಗಿ ಆರೋಪಿ ವರ್ತಿಸುತ್ತಿದ್ದ ಕ್ಲಬ್ ಸದಸ್ಯರು ಹೊರ ಹೋಗುವಂತೆ ತಿಳಿಸಿದ್ದಾರೆ. ಆದರೂ ಸುಖವಿಂದರ್ ಜತೆ ಜಗಳ ಮಾಡಿಕೊಂಡ ಆರೋಪಿ ಪಾರ್ಕಿಂಗ್ ಗೆ ಬಂದ ವೇಳೆ ಕೊಲೆ ಮಾಡಿ ಓಡಿ ಹೋಗಿದ್ದಾನೆ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ 15ರಂದು ಮೋದಿ ಕರ್ನಾಟಕಕ್ಕೆ ಭೇಟಿ, ಯಾವ ಕಾರಣಕ್ಕೆ ಗೊತ್ತಾ

ಪ್ರಧಾನಿ ಮೋದಿ ನಿಜವಾದ ಕಾರ್ಯಕರ್ತರು: ಪಿಯೂಷ್ ಗೋಯಲ್

ದೆಹಲಿಯಲ್ಲಿ ಎಲ್‌ಪಿಜಿ ಕೊರತೆ ಇಲ್ಲ; ಪೂರೈಕೆ ಸ್ಥಿರ: ರೇಖಾ ಗುಪ್ತಾ

ಪದಚ್ಯುತಿ ಬೆನ್ನಲ್ಲೇ ತಿರುಗೇಟು ಕೊಟ್ಟ ವಚನಾನಂದ ಶ್ರೀ

ಪ್ರಹ್ಲಾದ್ ಜೋಶಿ ಕೊನೆಗೂ ಸಿಕ್ತು ಸಿಹಿಸುದ್ದಿ: ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಕೇಂದ್ರ ಅಸ್ತು

ಮುಂದಿನ ಸುದ್ದಿ
Show comments