Webdunia - Bharat's app for daily news and videos

Install App

ಬಿಜೆಪಿ ಪ್ರಣಾಳಿಕೆ ವಿರುದ್ಧ ಸಿ.ಎಂ ಇಬ್ರಾಹಿಂ ಕಿಡಿ

Webdunia
ಸೋಮವಾರ, 1 ಮೇ 2023 (20:20 IST)
ಬಿಜೆಪಿ ಪ್ರಣಾಳಿಕೆಗೆ ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಿಡಿಕಾರಿದ್ದಾರೆ.. ಹಾವೇರಿಯಲ್ಲಿ ಮಾತನಾಡಿದ ಅವರು,
ಮೊದಲು ನಂದಿನಿ ಮುಚ್ಚದೆ, ಅಮುಲ್​ಗೆ ಮರ್ಜ್​​ ಮಾಡೋದನ್ನ ಬಂದ್ ಮಾಡಲಿ ಈ ಮುಂಡೆವು ಎಂದು ಕಿಡಿಕಾರಿದ್ದಾರೆ.. ಇವತ್ತು ಅರ್ಧ ಲೀಟರ್ ಹಾಲಲ್ಲ, ಅರ್ಧ ಲೀಟರ್ ವಿಷ ಹಂಚುತ್ತಿದ್ದಾರೆ.. ಮೂರೂವರೆ ವರ್ಷ ಏನು ಮಾಡಿದ್ರು, ರೈತರು ಬದುಕುವಂತಿಲ್ಲ ಎಂದು ಕಿಡಿಕಾರಿದ್ರು.. ಪೆಟ್ರೋಲ್ ದರ ​106 ರೂಪಾಯಿ ಆಗಿದೆ, ಹತ್ತು ಲೀಟರ್ ಪೆಟ್ರೋಲ್ ಫ್ರೀ ಕೊಡ್ತೀನಿ ಅಂತಾ ಬಿಜೆಪಿಯವರು ಹೇಳಲಿ.. ಗ್ಯಾಸ್ ರೇಟ್​​​​​​ 1,100 ಆಗಿದೆ.. ಹಳ್ಳಿಗಳಲ್ಲಿ ಕಟ್ಟಿಗೆ ಸಿಗ್ತಿಲ್ಲ.ನಾಲ್ಕು ರೊಟ್ಟಿ ಮಾಡಬೇಕಂದ್ರೆ ಇವತ್ತು ಗ್ಯಾಸ್ ಸಿಗಂಗಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.. ವಿವೇಕ ಇಲ್ಲದ ಅವೀವೇಕಿಗಳನ್ನ ತಂದು ರಾಜ್ಯದಲ್ಲಿ ಅಧಿಕಾರದಲ್ಲಿ ಕುಳಿಸಿದ್ರೆ ಈ ಪರಿಸ್ಥಿತಿ ಆಗುತ್ತೆ.. ಕಾಂಗ್ರೆಸ್​ನವರು ಟಿಕೆಟ್ ಮಾರಿಕೊಂಡಿದ್ದಾರೆ. ಬಿಜೆಪಿಯವರು ದೇಶ ಮಾರಲು ಹೊರಟಿದ್ದಾರೆ.. ನಮಗೆ ಯಾರ ಹಂಗು ಬೇಕಾಗಿಲ್ಲ. ಕಾಂಗ್ರೆಸ್​ನವರಿಗೆಅಧಿಕಾರಕ್ಕೆ ಬರ್ತಿವಿ ಎನ್ನುವ ಗ್ಯಾರಂಟಿ ಇಲ್ಲ.. ಮತ್ತೆ ಅವರ ಗ್ಯಾರಂಟಿ ಕಾರ್ಡ್​ಗೆ ಏನು ಬೆಲೆ ಬಂತು ಎಂದು ಪ್ರಶ್ನಿಸಿದ್ರು. ಮನೆಗೆ ಎರಡು ಸಾವಿರ ಅಂದಿದ್ದಾರೆ...ಅತ್ತೆಗೆ ಕೊಡ್ತಾರೊ? ಸೊಸೆಗೆ ಕೊಡ್ತಾರೋ? ಮನೆ ಮನೆಗೆ ಜಗಳ ಹಚ್ಚಲು ಕಾಂಗ್ರೆಸ್​ನವರು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Couple murder: ಮದುವೆ ಇಷ್ಟ ಇಲ್ಲ ಅಂದ್ರೆ ಆಗ್ಬೇಡಿ, ಮರ್ಡರ್ ಯಾಕೆ ಮಾಡ್ತೀರಿ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Viral video: ಕಾಲ್ತುಳಿತವಾದಾಗ ಹೇಗೆ ನಮ್ಮನ್ನು ರಕ್ಷಿಸಿಕೊಳ್ಳಬೇಕು, ವೈರಲ್ ವಿಡಿಯೋ ನೋಡಿ

Chinnaswamy stampede: ಸೆಕ್ಯುರಿಟಿ ಕೊಡಕ್ಕಾಗಲ್ಲ, ಡಿಸಿಪಿ ಪತ್ರ ವೈರಲ್: ನಾನವನಲ್ಲ ಅಂತಿದ್ದ ಸರ್ಕಾರಕ್ಕೆ ಮುಜುಗರ

Indore murder: ಹನಿಮೂನ್ ನಲ್ಲೇ ಗಂಡನಿಗೆ ಚಟ್ಟ ಕಟ್ಟಿದಳು: ಇಂಧೋರ್ ನಲ್ಲಿ ಪತ್ನಿಯ ಚಿಲ್ಲಿಂಗ್ ಮರ್ಡರ್ ಕತೆ

ಮುಂದಿನ ಸುದ್ದಿ
Show comments