Select Your Language

Notifications

webdunia
webdunia
webdunia
webdunia

ಸಕಲ ಗೌರವಗಳೊಂದಿಗೆ ಅಂತ್ಯ ಸಂಸ್ಕಾರಕ್ಕೆ ಸಿಎಂ ವ್ಯವಸ್ಥೆ- ಸಿಎಂ

ಸಕಲ ಗೌರವಗಳೊಂದಿಗೆ ಅಂತ್ಯ ಸಂಸ್ಕಾರಕ್ಕೆ ಸಿಎಂ ವ್ಯವಸ್ಥೆ- ಸಿಎಂ
bangalore , ಶನಿವಾರ, 11 ಮಾರ್ಚ್ 2023 (17:14 IST)
ಆರ್ ಧ್ರುವನಾರಾಯಣ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದು,ಪೊಲೀಸ್ ಗೌರವಗಳೊಂದಿಗೆ  ಅಂತ್ಯ ಸಂಸ್ಕಾರಕ್ಕೆ ಸಿಎಂ ವ್ಯವಸ್ಥೆ ಮಾಡೋದಾಗಿ ಹೇಳಿದ್ದು,ಸರ್ಕಾರಿ ಗೌರವಗಳೊಂದಿಗೆ ಧ್ರುವನಾರಾಯಣ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಸಿಎಂ ಹೇಳಿದ್ದಾರೆ.
 
ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಧ್ರುವನಾರಾಯಣ ಅವರ ಹಟಾತ್ ನಿಧನ‌ ಆಘಾತ ತಂದಿದೆ.ಬಹಳ‌ ಚಟುವಟಿಕೆಯ ನಾಯಕ ಆಗಿದ್ದರು.ಅವರ ಅಗಲಿಕೆಯ ನೋವು ಭರಿಸಲು ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ ಎಂದು ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ನಂದಿನಿ ಹಾಲಿಗೆ ಶುರುವಾಯ್ತು ಹಾಹಾಕಾರ..!