Select Your Language

Notifications

webdunia
webdunia
webdunia
webdunia

ಸರ್ವ ಪಕ್ಷ ಸಭೆ ಬಳಿಕ ಮಹಾದಾಯಿ ಹೋರಾಟಗಾರರ ಮನವಿ ಸ್ವೀಕರಿಸಿದ ಸಿಎಂ

Mahadayi fighters
bangalore , ಬುಧವಾರ, 23 ಆಗಸ್ಟ್ 2023 (15:00 IST)
ಸರ್ವ ಪಕ್ಷ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಹಾದಾಯಿ ಹೋರಾಟಗಾರರ ಮನವಿ ಸ್ವೀಕರಿಸಿದ್ರು.ಡಿಪಿಆರ್ ಕ್ಲಿಯರೆನ್ಸ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತಿವಿ.ಮಹದಾಯಿ ಯೋಜನೆ ಪ್ರಾರಂಭ ಮಾಡ್ತಿವಿ.ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗ್ತಿವಿ ಎಂದು ಮಹದಾಯಿ ಹೋರಾಟಗಾರಿಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿಸುವವರೇ ಭಕ್ಷಕರಾದರೆ ಹೇಗೆ ? : ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ್ಲೇ 14ರ ಬಾಲಕಿ ಮೇಲೆ ರೇಪ್ !