Select Your Language

Notifications

webdunia
webdunia
webdunia
webdunia

ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯಿಂದ ಗಣೇಶ ಹಬ್ಬದ ಭದ್ರತೆ ಕುರಿತು ಮಾಹಿತಿ...!

ಗಣೇಶ
bangalore , ಗುರುವಾರ, 25 ಆಗಸ್ಟ್ 2022 (14:08 IST)
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಸಭೆ ಆರಂಭವಾಗಿದೆ.ಗಣೇಶ ಹಬ್ಬದ ಹಿನ್ನಲೆ ಭದ್ರತೆ ಹಾಗೂ ಗೈಡ್ ಲೈನ್ಸ್ ಬಗ್ಗೆ ಕಮಿಷನರ್ ಮಾಹಿತಿ ನೀಡಿದ್ದಾರೆ. ಟೌನ್ ಹಾಲ್ ಸಭಾಂಗಣದಲ್ಲಿ ಸಭೆ ಆರಂಭವಾಗಿದೆ.ಸಭೆಯಲ್ಲಿ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಹೆಚ್ಚುವರಿ ಪೊಲೀಸ್ ಆಯುಕ್ತರು.ನಗರದ ಎಲ್ಲಾ ವಿಭಾಗದ ಡಿಸಿಪಿಗಳು, ಎಸ್ಸಿಪಿ, ಹಾಗೂ ಇನ್ಸ್‌ಪೆಕ್ಟರ್‌ಗಳು,ಎಲ್ಲಾ ಘಟಾನುಘಟಿಗಳು ಏರಿಯಾ ಪ್ರಮುಖ, ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.ಸರ್ಕಾರದ ಲೈನ್ ಮತ್ತು ಶಾಂತಿಯುತ ಗಣೇಶೋತ್ಸವದ ಆಚರಣೆಗೆ ಸಹಕಾರ ನೀಡುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಹೆಚ್ಚಾಯ್ತು ನಕಲಿ ಅಂಕಪಟ್ಟಿಯ ಹಾವಳಿ