Webdunia - Bharat's app for daily news and videos

Install App

ಬಿಡಿಎ ಶಿವರಾಮ ಕಾರಂತ ರೈತರ ಹೋರಾಟಕ್ಕೆ ದುಮುಕಿದ ಚುಕ್ಕಿ-ನಂಜುಂಡಸ್ವಾಮಿ

Webdunia
ಭಾನುವಾರ, 17 ಸೆಪ್ಟಂಬರ್ 2023 (20:00 IST)
ಬಿಡಿಎ ಶಿವರಾಮ ಕಾರಂತ ರೈತರ ಹೋರಾಟಕ್ಕೆ ಚುಕ್ಕಿ-ನಂಜುಂಡಸ್ವಾಮಿ ದುಮುಕ್ಕಿದ್ದಾರೆ.ಚುಕ್ಕಿ-ನಂಜುಂಡಸ್ವಾಮಿ  ದಿ.ರೈತ ಹೋರಾಟಗಾರ ಪ್ರೊ.ನಂಜುಂಡಸ್ವಾಮಿ ರವರ ಮಗಳು.ನಗರದ ಯಲಹಂಕದ ಶಿವರಾಮಕಾರಂತ ರೈತ ಹೋರಾಟಗಾರರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.ಯಲಹಂಕ ತಾಲೂಕಿನ 17ಹಳ್ಳಿಗಳ 3546ಎಕರೆ ಜಮೀನಿಗೆ ಸರ್ಕಾರ ಒಂದು ರೂಪಾಯಿ ಸಹ‌ ನೀಡಿಲ್ಲ.ರೈತರ ಕಣ್ಣೀರ ಕೋಡಿ ಮೇಲೆ ನಿವೇಶನಗಳ ಮಾರಾಟಕ್ಕೆ ಬಿಡಿಎ ಮುಂದಾಗಿದೆ.

ನಮಗೆ 2013ರ ಸುಪ್ರೀಂ ಕೋರ್ಟ್ ಆದೇಶದಂತೆ ಪರಿಹಾರ ನೀಡಿ.ಇಲ್ಲವಾದರೆ ನಿವೇಶನಗಳ ಮಾರಾಟ- ಹಂಚಿಕೆ ಮಾಡಬೇಡಿ ಎಂದು ರೈತ ಹೋರಾಟಗಾರರು ಹೇಳ್ತಿದ್ದು,ಗಣೇಶ ಹಬ್ಬದ ನಂತರ 15ಸಾವಿರ ನಿವೇಶನಗಳ ಹಂಚಿಕೆ ಮಾಡುತ್ತೇವೆ ಎಂದು ಬಿಡಿಎ ಹೇಳಿದೆ.ಇದರಿಂದ ಶಿವರಾಮಕಾರಂತ ಬಡಾವಣೆಗೆ ಜಮೀನು‌ ಕಳೆದುಕೊಂಡ ರೈತರು ಕಂಗಲಾಗಿದ್ದಾರೆ.ನಮಗೆ ಸೂಕ್ತ ಪರಿಹಾರ ಕೊಟ್ಟು ‌ನೀವೇನಾದ್ರು ಮಾಡಿಕೊಳ್ಳಿ‌ಸೂಕ್ತ ಪರಿಹಾರ ಕೊಡದಿದ್ದರೆ ಹೋರಾಟವನ್ನು ರಾಜ್ಯವ್ಯಾಪಿ ಮಾಡ್ತೇವೆ ಎಂದು ರೈತ ಹೋರಾಟಗಾರ್ತಿ ಚುಕ್ಕಿ-ನಂಜುಂಡಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

Arecanut Price: ಅಡಿಕೆ, ಕೊಬ್ಬರಿ ಬೆಳೆಗಾರರಿಗೆ ನಿರಾಸೆ

ಬೀದಿ ನಾಯಿ ಪರ ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿಗೆ ರಾತ್ರಿ ಒಮ್ಮೆ ಗಲ್ಲಿಗೆ ಹೋಗಿ ನೋಡಿ ಎಂದ ಪಬ್ಲಿಕ್

ಹರ್ ಘರ್ ತಿರಂಗಾ ಇಂದಿನಿಂದ: ನೀವೂ ಭಾಗಿಯಾಗಿ ಎಂದು ಕರೆ ನೀಡಿದ ವಿಜಯೇಂದ್ರ

ಮುಂದಿನ ಸುದ್ದಿ
Show comments