Webdunia - Bharat's app for daily news and videos

Install App

ಬಿಡಿಎ ಶಿವರಾಮ ಕಾರಂತ ರೈತರ ಹೋರಾಟಕ್ಕೆ ದುಮುಕಿದ ಚುಕ್ಕಿ-ನಂಜುಂಡಸ್ವಾಮಿ

Webdunia
ಭಾನುವಾರ, 17 ಸೆಪ್ಟಂಬರ್ 2023 (20:00 IST)
ಬಿಡಿಎ ಶಿವರಾಮ ಕಾರಂತ ರೈತರ ಹೋರಾಟಕ್ಕೆ ಚುಕ್ಕಿ-ನಂಜುಂಡಸ್ವಾಮಿ ದುಮುಕ್ಕಿದ್ದಾರೆ.ಚುಕ್ಕಿ-ನಂಜುಂಡಸ್ವಾಮಿ  ದಿ.ರೈತ ಹೋರಾಟಗಾರ ಪ್ರೊ.ನಂಜುಂಡಸ್ವಾಮಿ ರವರ ಮಗಳು.ನಗರದ ಯಲಹಂಕದ ಶಿವರಾಮಕಾರಂತ ರೈತ ಹೋರಾಟಗಾರರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.ಯಲಹಂಕ ತಾಲೂಕಿನ 17ಹಳ್ಳಿಗಳ 3546ಎಕರೆ ಜಮೀನಿಗೆ ಸರ್ಕಾರ ಒಂದು ರೂಪಾಯಿ ಸಹ‌ ನೀಡಿಲ್ಲ.ರೈತರ ಕಣ್ಣೀರ ಕೋಡಿ ಮೇಲೆ ನಿವೇಶನಗಳ ಮಾರಾಟಕ್ಕೆ ಬಿಡಿಎ ಮುಂದಾಗಿದೆ.

ನಮಗೆ 2013ರ ಸುಪ್ರೀಂ ಕೋರ್ಟ್ ಆದೇಶದಂತೆ ಪರಿಹಾರ ನೀಡಿ.ಇಲ್ಲವಾದರೆ ನಿವೇಶನಗಳ ಮಾರಾಟ- ಹಂಚಿಕೆ ಮಾಡಬೇಡಿ ಎಂದು ರೈತ ಹೋರಾಟಗಾರರು ಹೇಳ್ತಿದ್ದು,ಗಣೇಶ ಹಬ್ಬದ ನಂತರ 15ಸಾವಿರ ನಿವೇಶನಗಳ ಹಂಚಿಕೆ ಮಾಡುತ್ತೇವೆ ಎಂದು ಬಿಡಿಎ ಹೇಳಿದೆ.ಇದರಿಂದ ಶಿವರಾಮಕಾರಂತ ಬಡಾವಣೆಗೆ ಜಮೀನು‌ ಕಳೆದುಕೊಂಡ ರೈತರು ಕಂಗಲಾಗಿದ್ದಾರೆ.ನಮಗೆ ಸೂಕ್ತ ಪರಿಹಾರ ಕೊಟ್ಟು ‌ನೀವೇನಾದ್ರು ಮಾಡಿಕೊಳ್ಳಿ‌ಸೂಕ್ತ ಪರಿಹಾರ ಕೊಡದಿದ್ದರೆ ಹೋರಾಟವನ್ನು ರಾಜ್ಯವ್ಯಾಪಿ ಮಾಡ್ತೇವೆ ಎಂದು ರೈತ ಹೋರಾಟಗಾರ್ತಿ ಚುಕ್ಕಿ-ನಂಜುಂಡಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments