Webdunia - Bharat's app for daily news and videos

Install App

ಚಿತ್ರದುರ್ಗ ಮುರುಘಾಶ್ರೀಗಳ ವಿರುದ್ಧ ಟೀಕೆ

Webdunia
ಮಂಗಳವಾರ, 6 ನವೆಂಬರ್ 2018 (15:39 IST)
ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾಶ್ರಿಗಳ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಪ್ರಸನ್ನ ಧರ್ಮ ಜಾಗೃತಿ ಕುಮಾರ ಎಂಬ ಪೇಜ್ ನಲ್ಲಿ ಚಿತ್ರದುರ್ಗದಲ್ಲಿ ಮದಕರಿ ವಂಶಸ್ಥರಿಂದ ಮುರುಘಾಮಠ ನಿರ್ಮಾಣವಾಗಿದೆ. ಆದ್ರೆ ಅದೇ ಮಠದಲ್ಲಿ ಟಿಪ್ಪು ಸುಲ್ತಾನ್ ಮೂರ್ತಿ ಸ್ಥಾಪಿಸಲಾಗಿದೆ.

ಮದಕರಿ ನಾಯಕರನ್ನು ಕೊಂದಂತಹ ಹೈದರಲಿ ಪುತ್ರ ಟಿಪ್ಪು ಮೂರ್ತಿ ಸ್ಥಾಪಿಸಲಾಗಿದೆ. ಹೀಗಾಗಿ ಹಿಂದೂಗಳು ಇಂತಹ ಕಳ್ಳ ಸ್ವಾಮಿಗಳನ್ನ ಒದ್ದು ಓಡಿಸಿ. ನಾವು ಹಾಕಿದ ದಾನದಿಂದ ತಿಂದು ಕಾರಿನಲ್ಲಿ ಓಡಾಡಿಕೊಂಡು ನಮಗೆ ನಮಕ್ ಹರಾಮ್ ಮಾಡ್ತಾರೆ ಎಂದು ಫೇಸ್ ಬುಕ್ ಒಳಗೆ ಭಾಸ್ಕರ್ ಎಸ್ ಬಾಸ್ ಎಂಬ ಹೆಸರಿನ ಅಕೌಂಟ್ ನಿಂದ ಕಮೆಂಟ್ ಗಳಿಂದ ಟೀಕೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments