Select Your Language

Notifications

webdunia
webdunia
webdunia
webdunia

ನೀರಿನ ಟ್ಯಾಂಕರ್‌ ಗುದ್ದಿ 5 ವರ್ಷದ ಬಾಲಕ ಸಾವು

water tank chil bengaluru ಬೆಂಗಳೂರು ನೀರಿನ ಟ್ಯಾಂಕರ್‌ ಮಗು
bengaluru , ಗುರುವಾರ, 26 ಮೇ 2022 (16:43 IST)
ನೀರಿನ ಟ್ಯಾಂಕರ್‌ ಗುದ್ದಿ 5 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಕಲ್ಲಿ ಸಂಭವಿಸಿದೆ.
ಸರ್ಜಾಪುರ ರಸ್ತೆಯ ಸೆರೆನಿಟಿ ಬಡವಾಣೆಯಲ್ಲಿ ಈ ಘಟನೆ ಸಂಭವಿಸಿದ್ದು, ಬಾಲಕ ಪ್ರತಿಷ್ಠ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಾಟರ್‌ ಟ್ಯಾಂಕರ್‌ ರಿವರ್ಸ್‌ ತೆಗೆಯುವಾಗ ಚಾಲಕನ ಅಜಾಗರೂಕತೆಯಿಂದಾಗಿ ಹಿಂದೆ ಆಡುತ್ತಿದ್ದ ಬಾಲಕನ ಮೇಲೆ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಘಟನೆ ಸಂಬಂಧ ಎಚ್‌ ಎಸ್‌ ಆರ್ ಲೇಔಟ್‌ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಬ್ಬಳ್ಳಿ ಪಾಲಿಕೆ ಕಚೇರಿ ಮೇಲೆ ಮೇಲೆ ಕಲ್ಲು ತೂರಾಟ: ವಾಹನ, ಕಿಟಕಿಗೆ ಹಾನಿ