Webdunia - Bharat's app for daily news and videos

Install App

ದ್ವೇಷದ ರಾಜಕಾರಣ ಮಾಡ್ತಿದೆ ಕೇಂದ್ರ ಸರ್ಕಾರ- ಸಿಎಂ

Webdunia
ಬುಧವಾರ, 28 ಜೂನ್ 2023 (20:34 IST)
ನಾವು ದುಡ್ಡು ಕೊಟ್ಟರು ಅಕ್ಕಿ ಕೊಡ್ತಿಲ್ಲ ಕೇಂದ್ರ ಸರ್ಕಾರ.ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ..ಆದ್ರೂ ಅಕ್ಕಿ ಕೊಡ್ತಿಲ್ಲ.ದ್ವೇಷದ ರಾಜಕಾರಣ ಮಾಡ್ತಿದೆ ಕೇಂದ್ರ ಸರ್ಕಾರ.ಅಕ್ಕಿಯನ್ನು ಖಾಸಗಿಯವರಿಗೆ ಮಾರಾಟ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ
 
ಆದ್ರೆ ರಾಜ್ಯಗಳಿಗೆ ಅಕ್ಕಿ ಕೊಡ್ತಿಲ್ಲ.ಅಕ್ಕಿ ಇಟ್ಟಿಕೊಂಡು ನಮ್ಗೆ ಕೊಡ್ತಿಲ್ಲ.ಇದೊಂದು ಬಡವರ ಕಾರ್ಯಕ್ರಮ.ಬಿಜೆಪಿ ನಾಯಕರು ಕೇಂದ್ರದಿಂದ ನಮ್ಗೆ ಅಕ್ಕಿ ಕೊಡಿಸಬೇಕು ಅಲ್ವಾ...ಇದೊಂದು ಬಡವರ ಕಾರ್ಯಕ್ರಮ ತಾನೇ.ನಾನು ಅಮೀತ್ ಶಾ ಭೇಟಿ ಮಾಡಿದ್ದೆ.ಅಕ್ಕಿ ವಿಚಾರವಾಗಿ ಭೇಟಿ ಮಾಡಿದೆ.ಇನ್ನೂ ಅಕ್ಕಿ ದಾಸ್ತಾನು ಇಟ್ಕೊಂಡು ಕೊಡ್ತೀವಿ ಅಂತ ಕೇಂದ್ರ ಸರ್ಕಾರ ಹೇಳಿದ್ರು.14 ನೇ ತಾರೀಖು ಅಕ್ಕಿ ಇಲ್ಲ ಅಂತ ಪ್ರತ್ರ ಬರೆದಿದ್ದಾರೆ.ದುಡ್ಡು ಕೊಟ್ಟರು ಅಕ್ಕಿ ಕೊಡಲು ಕೇಂದ್ರ ಸರ್ಕಾರ ರೆಡಿಯಾಗಿಲ್ಲ.ಬಡವರಿಗೆ ಕೇಂದ್ರ ಸರ್ಕಾರ ಮಾಡುವ ದ್ರೋಹ ಇದಾಗಿದೆ.
 
ಆಕ್ಷನ್ ಮೂಲಕ ಅಕ್ಕಿ ಕೊಡ್ತಿದ್ದಾರೆ.ಖಾಸಗಿ ಅವರಿಗೆ ಮಾತ್ರವೇ ಅಕ್ಕಿ ಕೊಡ್ತಾರೆ, ಅದರಲ್ಲಿ ಸರ್ಕಾರ ಭಾಗಿಯಾಗವಂತೆ ಇಲ್ವಂತೆ.ಹಾಗಾದರೆ ಅಕ್ಕಿ ಇದೆ ಅಂತ ಆಯ್ತು.ಇದು ಕೇಂದ್ರ ಸರ್ಕಾರ ಬಡವರಿಗೆ ಮಾಡುವರಿಗೆ ದ್ರೋಹ ಮಾಡಿದೆ.ಇದು ಬಡವರ ಕಾರ್ಯಕ್ರಮ, ಯಡಿಯೂರಪ್ಪ ಹಾಗೂ ಬಸವರಾಜ ಹೋಗಿ ಕೇಂದ್ರಕ್ಕೆ ಒತ್ತಾಯ ಮಾಡ್ಲಿ ಅಕ್ಕಿ ಕೊಡಿ ಅಂತ ಹೇಳಿ ಎಂದು ಸಿಎಂ‌ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ಆಪಾದನೆ ಮಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments