Webdunia - Bharat's app for daily news and videos

Install App

ಚಹಾ ಮಾರಾಟ ಮಾಡೋನಿಂದ ಲಂಚ : ಸಿಬಿಐ ದಾಳಿ

Webdunia
ಗುರುವಾರ, 29 ಆಗಸ್ಟ್ 2019 (15:50 IST)
ಚಹಾ ಮಾರುವವನ ಹತ್ತಿರ ಲಂಚ ಪಡೆಯುತ್ತಿರುವಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ನಡೆದಿದೆ.

ಚಿತ್ರದುರ್ಗ ದಲ್ಲಿ CBI  ಅಧಿಕಾರಿಗಳ ದಾಳಿ ನಡೆದಿದೆ.ಚಿತ್ರದುರ್ಗ ರೈಲ್ವೆ RPF ಬಲೆಗೆ ಬಿದ್ದಿದ್ದಾನೆ.

ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿರುವಾಗ ಬಲೆಗೆ ಕೆಡವಲಾಗಿದೆ.

ಎಂಟು ಸಾವಿರ ಲಂಚದ ಹಣ ಸಮೇತವಾಗಿ CBI ಬಲೆಗೆ ಬಿದ್ದಿದ್ದಾನೆ RPF ಗುರುಸ್ವಾಮಿ.

CBI ಡಿವೈಎಸ್ಪಿ ರಾಜು ನೇತೃತ್ವದ ತಂಡ ದಾಳಿ ನಡೆಸಿದೆ. ಅಧಿಕಾರಿಯನ್ನ ತನಿಖೆ ನಡೆಸುತ್ತಿದ್ದಾರೆ ಸಿಬಿಐ ಅಧಿಕಾರಿಗಳು.

ಟೀ ಸ್ಟಾಲ್ ಮಾಲೀಕರಿಗೆ ಲಂಚ ನೀಡುವಂತೆ ಒತ್ತಾಯ ಮಾಡುತ್ತಿದ್ದ ಗುರುಸ್ವಾಮಿ ಇದೀಗ ಸಿಬಿಐ ಅಧಿಕಾರಿಗಳ ವಶಕ್ಕೆ ಪಡೆದುಕೊಳ್ಳಲಾಗಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments